ಬೀಜಾಂಕುರ
ಯುಗಾದಿ
ಎಂಬ
ಹಿಡಿದು ಕೊಕ್ಕಿ
ನಲ್ಲಿ ಆಸೆಯ ಬುತ್ತಿ
ಬಂದಿದೆ ನಮ್ಮ ನೆತ್ತಿ
ಯ ಮೇಲೆ ಹಾರಿ id="toptextpromo">
ಬುತ್ತಿಯೊಳಗೆ
ಸಿದ್ಧ
ಇದೆ ಬರಿಯ ಕಾಳು;
ಬಿತ್ತಿ ಇಳೆಗೆ
ಬೆಳೆ ಬೆಳೆಯಬೇಕು ನಾವ್
ಇಲ್ಲದಿರೆ
ಕಾಳು ಹಾಳು id='are-slot-1' class='oiad oi-axt oiadv'> id='top-searched-articles'>
ಮುಂದೆ
ಸಮೃದ್ಧಿಯಫಸಲಿಗಾಗಿ ಅಗತ್ಯ
ಇಂದೇ ಪ್ರಯತ್ನದ ಉಳುಮೆ,
ಗುಣದ ಗೊಬ್ಬರ.
ಎಂದೇ
ಇಂದು
ಆ ಹಸುರಿನಾಸೆಯ
ಬೀಜಾಂಕುರ












Click it and Unblock the Notifications