ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಾಂಕುರ

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

Anandaram Shastri
ಯುಗಾದಿ
ಎಂಬ ಹಕ್ಕಿ
ಹಿಡಿದು ಕೊಕ್ಕಿ
ನಲ್ಲಿ ಆಸೆಯ ಬುತ್ತಿ
ಬಂದಿದೆ ನಮ್ಮ ನೆತ್ತಿ
ಯ ಮೇಲೆ ಹಾರಿ

ಬುತ್ತಿಯೊಳಗೆ
ಸಿದ್ಧ ತಿನಿಸಿಲ್ಲ
ಇದೆ ಬರಿಯ ಕಾಳು;
ಬಿತ್ತಿ ಇಳೆಗೆ
ಬೆಳೆ ಬೆಳೆಯಬೇಕು ನಾವ್
ಇಲ್ಲದಿರೆ
ಕಾಳು ಹಾಳು

ಮುಂದೆ ಸಮೃದ್ಧಿಯ
ಫಸಲಿಗಾಗಿ ಅಗತ್ಯ
ಇಂದೇ ಪ್ರಯತ್ನದ ಉಳುಮೆ,
ಗುಣದ ಗೊಬ್ಬರ.
ಎಂದೇ
ಇಂದು
ಆ ಹಸುರಿನಾಸೆಯ
ಬೀಜಾಂಕುರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X