ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಎಸ್‌. ಶಿವರುದ್ರಪ್ಪಕ್ಯೂ ನಿಂತು ಚೈತ್ರನಿಗಾಗಿ ಕಾಯುತ್ತಿದ್ದೇವೆ ನಾವೆಲ್ಲ ,ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನ್ನು ?ಓ, ಬಂದ. ಗಾಳಿಯ ಕುಂಚವನದ್ದಿ ಬಣ್ಣದಲಿಆಗಲೇ ಬಳಿದಿದ್ದಾನೆ ಹಲವು ಮರಗಳನು !ಎಷ್ಟು ತಡ, ಏಕೆ ತಡ ? ಇವನೊಬ್ಬ ಮುನಿಸಿಪಲ್‌ ಕಂಟ್ರಾಕ್ಟರು; ತನಿಖೆ ಮಾಡುವರಿಲ್ಲ , ಇವನನ್ನು ಕೇಳುವರಿಲ್ಲ ವರದಿಅಲ್ಲರ್ಧ ಇಲ್ಲರ್ಧ- ಇವನ ಕೆಲಸವೆ ಹೀಗೆಇನ್ನು ಯಾವಾಗಲೋ ನಮ್ಮ ಸರದಿ !ಸಾಕಪ್ಪ ಸಾಕು ; ಕೊರೆವ ಕತ್ತರಿಗಾಳಿ ಹತ್ತರಿ ಹೊಡೆದು, ಇದ್ದ ತರಗು- ಬರಗನು ತೆಗೆದು ಬತ್ತಲೆ ಮಾಡಿ, ಛಳಿಯ ಪಾಲಿಷ್‌ ಹಾಕಿ, ಹೀಗೆ ಬಿರು ಬಿಸಿಲಲ್ಲಿನಿಲಿಸಬಹುದೇ ಇವನು ನಮ್ಮ ಮರ್ಯಾದೆಯನುಕಾಸಿಗಿಂತಲು ಕೂಡ ಕಡಮೆ ಮಾಡಿ !ಹಿಂದೆಲ್ಲ ಹೀಗಿರಲಿಲ್ಲ , ಕವಿಗಳೆ ಕೇಳಿ.ಈಗೀಗಂತು ಹೆಚ್ಚಾಗುತಿದೆ ಅವ್ಯವಸ್ಥೆ - ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು , ಏನು ಕತೆ ; ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.ಒಂದು ಚಿತ್ರ

By Staff
|
Google Oneindia Kannada News

ಮುಖಪುಟ --> ಮುಖಪುಟ / ಯುಗಾದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X