ಭಾರತ-ನೇಪಾಳದಲ್ಲಿ ಸಂಕ್ರಾಂತಿ... ಬಂತು ಸಂಕ್ರಾಂತಿ!
ಪ್ರಾದೇಶಿಕ ವೈವಿಧ್ಯತೆಗಳಿದ್ದರೂ ಸಂಕ್ರಾಂತಿಯ ಭಾವ ಮಾತ್ರ ಒಂದೇ. ಎಲ್ಲಿಯೂ ಸಂಭ್ರಮ ಮತ್ತು ಸಡಗರಕ್ಕೇನೂ ಕೊರತೆಯಿಲ್ಲ.
ಎಳ್ಳು, ಬೆಲ್ಲ , ಸಕ್ಕರೆ ಅಚ್ಚು , ಕಬ್ಬು, ಅವರೆಕಾಯಿ.. ಹೀಗೆ ಹಬ್ಬದ ನೆಪದಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುವುದು ಕೆಲವರ ಪಾಲಿಗೆ ಹಬ್ಬ. ಮನೆಯಲ್ಲಿನ ಬಂಗಾರವನ್ನು ಮೈಮೇಲೆ ಹೇರಿಕೊಂಡು, ಲಂಗ ದಾವಣಿ ಉಟ್ಟು-ಕೊಂಡು ಮೊಗ್ಗಿನ ಜಡೆ ಹಾಕಿ-ಕೊಂಡು ಮನೆಮನೆಗೆ ತೆರಳಿ ಎಳ್ಳು-ಬೆಲ್ಲ ತಿನ್ನುವ ಸಡಗರ ಹೆಣ್ಣು ಮಕ್ಕಳದು. ಈ ಸಂಕ್ರಾಂತಿ ಸಡಗರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಲ್ಲಿ ಮಾತ್ರವಲ್ಲ, ನೇಪಾಳದಲ್ಲೂ ಉಂಟು.
ಭಾರತ ಮತ್ತು ನೇಪಾಳದಲ್ಲಿ ಮಕರ ಸಂಕ್ರಾಂತಿಯನ್ನು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಪ್ರಾದೇಶಿಕ ವೈವಿಧ್ಯತೆಗಳಿದ್ದರೂ ಸಂಕ್ರಾಂತಿಯ ಭಾವ ಮಾತ್ರ ಒಂದೇ. ಎಲ್ಲಿಯೂ ಸಂಭ್ರಮ ಮತ್ತು ಸಡಗರಕ್ಕೇನೂ ಕೊರತೆಯಿಲ್ಲ.
ಉತ್ತರ ಭಾರತದ ಪಂಜಾಬ್ನಲ್ಲಿ ಲಹೋರಿ, ಪಶ್ಚಿಮ ಬಂಗಾಲ ಮತ್ತು ಅಸ್ಸೋಮ್ನಲ್ಲಿ ಬೋಗಳಿ ಬಿಹು, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ(ಗಾಳಿ ಪಟದ ಹಾರಟದ ಹಬ್ಬ), ದಕ್ಷಿಣ ಭಾರತದ ಕೇರಳ ಮತ್ತು ತಮಿಳು ನಾಡಿನಲ್ಲಿ ಪೊಂಗಲ್, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ, ಭಾರತದ ವಿವಿಧ ಭಾಗಗಳಲ್ಲಿ ಮಕರ ಸಂಕ್ರಾಂತಿ ಎಂಬ ಹೆಸರುಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.
ನೇಪಾಳದಲ್ಲಿ ಮಾಘಿ ಮತ್ತು ಮಾಘಿ ಸಂಕ್ರಾಂತಿ ಎನ್ನಲಾಗುತ್ತದೆ. ಸಂಕ್ರಾಂತಿ ಸಾಮಾನ್ಯವಾಗಿ ಜ.14ರಂದು ಬರುತ್ತದೆ. ಆದರೆ ಈ ಸಲ(2006) ಜ.15ರ ಸೋಮವಾರ ಬಂದಿದೆ. ಹೀಗಾಗಿ ವಾರಾಂತ್ಯದ ರಜೆಗಳ ಜೊತೆಗೆ ಮತ್ತೊಂದು ರಜೆ ಸೇರ್ಪಡೆಯಾಗಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications