ಗಣೇಶ ಬರುವನು ಶ್ರೀಕೃಷ್ಣನ ಕೊಳಲು ನಾದದ ಬಳಿಕ: 2023 ಸೆಪ್ಟೆಂಬರ್ ತಿಂಗಳು ಸಾಲು ಸಾಲು ಹಬ್ಬಗಳು....
ಸೆಪ್ಟೆಂಬರ್ ತಿಂಗಳು ಹಬ್ಬಗಳಿಂದದ ತುಂಬಿದೆ. ಹೀಗಾಗಿ ಸೆಪ್ಟೆಂಬರ್ನಲ್ಲಿ ಬಹಳಷ್ಟು ರಜಾದಿನಗಳು ಇವೆ. ಈ ತಿಂಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಇರುವುದು ಮಾತ್ರವಲ್ಲದೆ ಗಣೇಶ ಚತುರ್ಥಿ ಕೂಡ ಬರಲಿವೆ. ಹಾಗಾದರೆ ಸೆಪ್ಟೆಂಬರ್ ತಿಂಗಳ ಹಬ್ಬಗಳ ಸಂಪೂರ್ಣ ಪಟ್ಟಿಯನ್ನು ತಿಳಿಯೋಣ.
ಸೆಪ್ಟೆಂಬರ್ ಹಬ್ಬಗಳ ಪಟ್ಟಿ
ಕಜರಿ ತೀಜ್ -ಸೆಪ್ಟೆಂಬರ್ 2
ಚಂದನ ಷಷ್ಠಿ ವ್ರತ - 4 ಸೆಪ್ಟೆಂಬರ್
ಕೃಷ್ಣ ಜನ್ಮಾಷ್ಟಮಿ- 6 ಸೆಪ್ಟೆಂಬರ್
ಅಮವಾಸ್ಯೆ - 14 ಸೆಪ್ಟೆಂಬರ್
ಹರತಾಳಿಕಾ ತೃತೀಯ - 18 ಸೆಪ್ಟೆಂಬರ್
ಗಣೇಶ ಚತುರ್ಥಿ - 19 ಸೆಪ್ಟೆಂಬರ್
ಸೂರ್ಯ ಷಷ್ಠಿ ವ್ರತ - 21 ಸೆಪ್ಟೆಂಬರ್
ರಾಧಾ ಅಷ್ಟಮಿ-23 ಸೆಪ್ಟೆಂಬರ್
ಗಣೇಶ ವಿಸರ್ಜನ - 28 ಸೆಪ್ಟೆಂಬರ್
ಪಿತೃಪಕ್ಷ ಶ್ರಾದ್ಧ ಆರಂಭ - 29 ಸೆಪ್ಟೆಂಬರ್
ಮಹಾಲಯ ಆರಂಭ - 29 ಸೆಪ್ಟೆಂಬರ್

ಕಜರಿ ತೀಜ್ (ಸೆಪ್ಟೆಂಬರ್ 2)
ಕಜರಿ ತೀಜ್ ಅನ್ನು ಹಿಂದೂ ತಿಂಗಳ ಭಾದ್ರಪದ ಕೃಷ್ಣ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. ಇದರಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಇಡೀ ದಿನ ಉಪವಾಸ ಮಾಡುತ್ತಾರೆ. ಈ ವ್ರತವನ್ನು ಮದುವೆಯಾಗದ ಹೆಣ್ಣುಮಕ್ಕಳು ಕೂಡ ಯೋಗ್ಯ ವರನ ಆಸೆಯಿಂದ ಮಾಡುತ್ತಾರೆ. ಈ ಬಾರಿ ಈ ಹಬ್ಬ ಸೆಪ್ಟೆಂಬರ್ 2 ರಂದು ಆಚರಿಸಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ (6 ಸೆಪ್ಟೆಂಬರ್)
ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಹಬ್ಬವನ್ನು ಭಾರತದಾದ್ಯಂತ ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸವನ್ನು ಆಚರಿಸುತ್ತಾರೆ. ಮಧ್ಯರಾತ್ರಿ 12 ಗಂಟೆಗೆ ಶ್ರೀ ಕೃಷ್ಣನ ಜನನದ ನಂತರವೇ ಉಪವಾಸವನ್ನು ಬಿಡಲಾಗುತ್ತದೆ.
ಹರ್ತಾಲಿಕಾ ತೀಜ್ (ಸೆಪ್ಟೆಂಬರ್ 18)
ಹರ್ತಾಲಿಕಾ ತೀಜ್ ಈ ವರ್ಷ ಸೆಪ್ಟೆಂಬರ್ 18 ರಂದು ಆಚರಿಸಲಾಗುತ್ತದೆ. ಇದರಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಇಡೀ ದಿನ ನೀರಿಲ್ಲದ ಉಪವಾಸವನ್ನು ಮಾಡುತ್ತಾರೆ. ಈ ವ್ರತವನ್ನು ಮದುವೆಯಾಗದ ಹೆಣ್ಣುಮಕ್ಕಳು ಕೂಡ ಯೋಗ್ಯ ವರನ ಆಸೆಯಿಂದ ಮಾಡುತ್ತಾರೆ.

ಗಣೇಶ ಚತುರ್ಥಿ (ಸೆಪ್ಟೆಂಬರ್ 19)
ಗಣೇಶೋತ್ಸವಕ್ಕಾಗಿ ಜನರು ಇಡೀ ವರ್ಷ ಕಾಯುತ್ತಾರೆ. ಈ ಬಾರಿ ಗಣೇಶನ ಜನ್ಮ ದಿನ ಅಂದರೆ ಗಣೇಶ ಚತುರ್ಥಿ ಸೆಪ್ಟೆಂಬರ್ 19 ರಂದು ಆಚರಿಸಲಾಗುತ್ತದೆ.
ಗಣೇಶ ವಿಸರ್ಜನ (ಸೆಪ್ಟೆಂಬರ್ 28)
ಚತುರ್ದಶಿಯ ದಿನದಂದು ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಭಗವಾನ್ ವಿಷ್ಣುವನ್ನು ಅನಂತ ಚತುರ್ದಶಿಯಂದು ಪೂಜಿಸಲಾಗುತ್ತದೆ, ಈ ಬಾರಿ ಈ ಹಬ್ಬವು ಸೆಪ್ಟೆಂಬರ್ 28 ರಂದು ಆಚರಿಸಲಾಗುತ್ತದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications