373764radio mirchiರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!/movies/headlines/2009/03/04-radio-mirchis-retro-rani-live-it-up.html*ರಾಜೇಂದ್ರ ಚಿಂತಾಮಣಿಕಲ್ಪನಾ, ಮಂಜುಳ,ಆರತಿ,ಜಯಂತಿ...ತಮ್ಮ ಮೋಹಕ ಮೈಮಾಟ, ರೂಪ ಲಾವಣ್ಯಗಳಿಂದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನ ಸೂರೆಗೊಂಡ ನಟಿಯರು.ಅಂದಿನ ಕಾಲದ ಅವರ ವೇಷ ಭೂಷಣ, ಕೇಶ ವಿನ್ಯಾಸ, ಉಡುಪು ವೈಯ್ಯಾರಗಳು ಹೇಗಿದ್ದವು!? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಖತ್ ಹಾಟ್ 98.3ಎಫ್ ಎಂ ರೇಡಿಯೋ 'ರೆಟ್ರೊ ರಾಣಿ' ಎಂಬ ಸ್ಪರ್ಧೆಯನ್ನು ತನ್ನ ಕೇಳುಗರಿಗೆ ಒಡ್ಡಿತ್ತು. ರೆಟ್ರೊ 34991http://kannada.oneindia.com/img/2009/03/04-radio-mirchi1.jpg373764radio mirchiಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ/movies/hero/2009/05/21-dubai-babu-uppi-woos-bengaluru-mirchi-shtyle.htmlಬುದ್ಧಿವಂತ ಉಪ್ಪಿಯ ಚಿನಕುರಳಿ ಮಾತಿಗೆ ಇಂದು ಮುಂಜಾನೆ ಬೆಂಗ್ಳೂರು ಮರಳಾಗಿದ್ದಂತೂ ನಿಜ. ಪಟಪಟನೆ ಮಾತಾಡುವ ಪೋರಿ ಟಪೋರಿ ಆರ್ ಜೆ ರಚನಾ ಕೂಡ ಉಪ್ಪಿಯ ಸ್ಟೈಲ್ ಗೆ ,ಸ್ಮೈಲ್ ಗೆ ಮಾರು ಹೋಗಿದ್ದು ಸುಳ್ಳಲ್ಲ. ಹೌದು. ರೇಡಿಯೋ ಮಿರ್ಚಿ 98.3 ಎಫ್ ಎಂನ 'ಹೈ ಬೆಂಗಳೂರು" ಕಾರ್ಯಕ್ರಮವನ್ನು ಉಪ್ಪಿ ತಮ್ಮತನದಿಂದ ಚಿಂದಿ ಉಡಾಯಿಸಿದರು. ದುಬೈ ಬಾಬು 36810http://kannada.oneindia.com/img/2009/05/21-upendra-rj-rachna1.jpg373764radio mirchiಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!/news/2009/05/29/sunfeast-world-10k-marathon-radio-mirchi.htmlಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.ಮ್ಯಾರಥಾನ್ 36977http://kannada.oneindia.com/img/2009/05/29-sunfeast-expo1.jpg373764radio mirchiಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ /news/2009/06/01/kavita-raut-wins-sunfeast-world-10k-marathon-run.htmlಬೆಂಗಳೂರು, ಜೂ.1 : 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಿತು. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ವಿಶೇಷ ಪ್ರಯೋಜಕತ್ವ ವಹಿಸಿಕೊಂಡಿತ್ತು. ಮಹಾರಾಷ್ಟ್ರದ ಕವಿತಾ ರಾವುತ್ ಅವರು 10 ಕಿ.ಮೀ ದೂರವನ್ನು 34ನಿಮಿಷ 32 ಸೆಕೆಂಡುಗಳಲ್ಲಿ ಕ್ರಮಿಸಿ ಮಹಿಳೆಯರ ವಿಭಾಗದ ಪ್ರಶಸ್ತಿ 37026http://kannada.oneindia.com/img/2009/06/01-kavitha-raut.jpg373764radio mirchiಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ/festivals/dasara/2009/0918-mysuru-dasara-doll-festival-radio-mirchi.htmlಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ 39249http://kannada.oneindia.com/img/2009/09/18-bombe-habba1.jpg282361sudha murthyಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg282361sudha murthyನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg282361sudha murthyಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ/news/2009/07/16/amartya-sen-to-chair-infosys-foundation-jury.htmlಬೆಂಗಳೂರು, ಜು. 16 : ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಸಮಾಜ ವಿಜ್ಞಾನದ ತೀರ್ಪುಗಾರ ಮಂಡಳಿಯ ನೇತೃತ್ವವನ್ನು ನೊಬೆಲ್ ಪುರಷ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಹಿಸಿಕೊಳ್ಳಲಿದ್ದಾರೆ. ವೈಜ್ಞಾನಿಕ ಕ್ಷೇತ್ರದ ವಿವಿಧ ಐದು ಮಜಲುಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿ ತಲಾ 50 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ನೀಡುವ ಸಂಬಂಧ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಮೂಲಕ ತೀರ್ಪುದಾರರ ತಂಡವನ್ನು ರಚಿಸಿದೆ. 38018http://kannada.oneindia.com/img/2009/07/16-amartya-sen1.jpg282361sudha murthyಭಾರತದ ಉದ್ಯಮಿಗಳೊಂದಿಗೆ ಹಿಲರಿ ಸಮಾಲೋಚನೆ/news/2009/07/18/hillary-clinton-meets-indian-industrialists.htmlಮುಂಬೈ, ಜು. 18 : ಐದು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕಾದ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಹೊಟೇಲ್ ತಾಜ್ ನಲ್ಲಿ ಭಾರತದ ಪ್ರಮುಖ ಉದ್ಯಮಿಗಳೊಂದಿಗೆ ಶನಿವಾರ ಬೆಳಿಗ್ಗೆ ಚರ್ಚೆ ನಡೆಸಿದರು.ಆರ್ಥಿಕ ಬಿಕ್ಕಟ್ಟು, ಬಂಡವಾಳ ಹೂಡಿಕೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ತಾಜ್ ಸಮೂಹ ಕಂಪನಿಗಳ ಅಧ್ಯಕ್ಷ ರತನ್ ಟಾಟಾ, ರಿಲಾಯನ್ಸ್ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ, 38063http://kannada.oneindia.com/img/2009/07/18-hillary-clinton1.jpg282361sudha murthyಆತ್ಮೀಯ ಪ್ರಾಧ್ಯಾಪಕಿ ಸುಧಾ ಮೂರ್ತಿ/literature/my-karnataka/2009/0905-my-teacher-sudha-narayana-murthy.htmlಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ. 39015http://kannada.oneindia.com/img/2009/09/05-sudha-murthy2.jpg567472navaratriನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ/festivals/dasara/2008/1001-navaratri-karnataka-music-hamsanandi.htmlದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನಮಗೆಲ್ಲ ಒಂದು ದೊಡ್ಡ ಹಬ್ಬ. ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. 537http://kannada.oneindia.com/img/2009/09/17-saraswati4e.jpg567472navaratriನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg567472navaratriಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ/festivals/general/2009/0916-mahalaya-amavasya-ramzan-long-weekend.htmlಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 39220http://kannada.oneindia.com/img/2009/09/16-stop-and-proceed1.jpg567472navaratriಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು/festivals/dasara/2009/0917-kannada-poem-by-moolky-nagabhushana.htmlವಿಷಯ ವಿಷಮದಿಬೀಸಿಹ ಪಂಕ ಶಂಕಾ IIವಿIIವಂಚನೆಯ ಮಂಚಇಂದ್ರಿಯ ಪ್ರಪಂಚಸ್ವೇಚಾ ಪಂಚೆಂದ್ರಿಯನರಕಾತ್ಮಾ ಹಂದರ IIವಿIIಹೃದಯ ಕಮಲದಲಿನೆಲೆಸಿಹ ದೇವಿಯೇದಯ ಕೋಮಲದಿಜಾಗೃತಿ ಜಾಗೃತವಾಗು IIವಿIIಅಸುರ ಸಂಹಾರನಿನದು ಸಂಸ್ಕಾರಸಂಸಾರ ಸಾಗರಕೆನಮಗೆ ನಿ ಆಧಾರ IIವಿIIನಿ ನೆಲೆಸೆ ನನ್ನಲಿನಶಿಸುವ ಅಸುರನುಅವ ಆಳು ಕಾಳಾಗಿನಿನ್ನ ಕಾಳಾಲಾಗುವ IIವಿIIದೈವ ದೇವಿ ಶಕ್ತಿನನ್ನಲಿ ಜಾಗೃತವಾಗುಈ ಶಕ್ತಿ ಯುಕ್ತಿಯೇಈ ಜೀವಕೆ ಮುಕ್ತಿ IIವಿII39235http://kannada.oneindia.com/img/2009/09/17-nagabhushan-moolki1.jpg567472navaratriಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ/festivals/dasara/2009/0918-mysuru-dasara-doll-festival-radio-mirchi.htmlಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ 39249http://kannada.oneindia.com/img/2009/09/18-bombe-habba1.jpgnews"> ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ | Mysuru Dasara | Doll Festival | Radio Mirchi | Underprivileged Kids | Garuda Mall - ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ - Kannada Oneindia

ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ

Doll festival by Radio Mirchi, donate toys
ಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ ಕರ್ನಾಟಕದ ಮನೆಮನೆಗಳಲ್ಲಿ ಬೊಂಬೆ ಸಂಭ್ರಮ ಕಂಡುಬಂದರೆ, ದಸರಾ ನಿಮಿತ್ತ ಕಣ್ಮನ ಸೂರೆಗೊಳ್ಳುವ ಅಲಂಕಾರದಿಂದ ಕಂಗೊಳಿಸುವ ಮೈಸೂರು ನಗರವೇ ಒಂದು ಬೊಂಬೆ! ಇಂಥ ಹಬ್ಬವನ್ನು ಬಡವರ ಮಕ್ಕಳ ಪ್ರಯೋಜನಕ್ಕಾಗಿ ಆಚರಿಸುವ ವಿನೂತನ ಹಬ್ಬವನ್ನು ಎಫ್ ಎಂ ಚಾನಲ್ ಹಮ್ಮಿಕೊಂಡಿದೆ.

ಅನಾಥ ಮಕ್ಕಳಿಗೆ, ಬಡವರ ಮಗುವಿಗೆ, ಜಾರಿಬಿದ್ದು ಚರಂಡಿಯಲ್ಲಿ ಕೊಚ್ಚಿಹೋಗುವ ದುರ್ದೈವಿ ಮಗುವಿಗೆ ಈ ಮೇಲೆ ವರ್ಣಿಸಿದ ಪದಗಳು ಅರ್ಥವಾಗುವುದಿಲ್ಲ. ಅದೇನಿದ್ದರೂ ಬರೆಯುವ ನಮಗೆ, ಓದುವ ನಿಮಗೆ ಮಾತ್ರ. ಬಡವರ ಕೂಸು ಕಿಡ್ಸ್ ಕೆಂಪಿಗೆ, ಬ್ಲೂಮಿಂಗ್ ಟನ್ ಮಾಲಿಗೆ ಹೋಗುವುದಿಲ್ಲ. ಚಿಪ್ಪಿನ ಚೂರು, ಮರಳು ರಾಶಿಯಲ್ಲಿ ಆಡುವ ಮಕ್ಕಳಿಗೆ ಬಾರ್ಬಿ ಇರಲಿ, ಒಂದು ಪ್ಲಾಸ್ಟಿಕ್ ಗಿಲಕಿ ಕೂಡ ಇಲ್ಲಿ ದಕ್ಕುವುದಿಲ್ಲ. ಎಳೆಯ ಕಣ್ಣುಗಳು, ಮುಗ್ಧ ಮನಸ್ಸುಗಳು ಬಣ್ಣದೊಂದಿಗೆ, ವಿವಿಧ ಆಕೃತಿಯ ಆಟಿಕೆಗಳೊಂದಿಗೆ ಆಡುವ ಸಂತಸವನ್ನು ಪಡೆದಿಲ್ಲ.

ಅಂಥ ಮಕ್ಕಳಿಗೆ ಒಂದು ಆಟಿಕೆ ಕೊಡುವ ಮನಸ್ಸು ನಿಮ್ಮದಾಗಲಿ. ಮನೆಯ ಯಾವುದೋ ಒಂದು ಮೂಲೆಯಲ್ಲಿ ಅಳುತ್ತ ಬಿದ್ದಿರುವ ಒಂದು ಬೊಂಬೆ ಬಡ ಕೂಲಿ ಕಾರ್ಮಿಕನ ಮನೆಯ ಮಗುವಿನ ಕೈಯಲ್ಲಿ ಆಡುತ್ತ ನಗಲಿ. ಸೋ, ರೇಡಿಯೋ ಮಿರ್ಚಿ ಹಮ್ಮಿಕೊಂಡಿರುವ ಬೊಂಬೆ ಬೆಟ್ಟ ಕಟ್ಟಿ ಕಾರ್ಯಕ್ರಮಕ್ಕೆ ನಿಮಗೆ ಮತ್ತೊಮ್ಮೆ ಸ್ವಾಗತ. ಎಫ್ ಎಂ ರೇಡಿಯೋ ಹಮ್ಮಿಕೊಂಡಿರುವ ಈ ಯೋಜನೆಯ ಪ್ರಕಾರ ಬೆಂಗಳೂರಿನ ನಾಗರಿಕರು ತಮ್ಮದೊಂದು ಬೊಂಬೆ ಅಥವಾ ಆಟದ ಸಾಮಾನನ್ನು ತಂದು ಗರುಡಾ ಮಾಲ್ ನಲ್ಲಿ ಇಟ್ಟಿರುವ ಬೊಂಬೆ ತೊಟ್ಟಿಗೆ ಹಾಕಬೇಕು. ಪ್ರಜೆಗಳು ದಾನಮಾಡಿದ ಇಂಥ ಬೊಂಬೆಗಳ ಅಭೂತಪೂರ್ವ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು. ಬೊಂಬೆ ಯಜ್ಞಕ್ಕೆಂದೇ 30 ಅಡಿ ಉದ್ದಳತೆಯ ಶೆಲ್ಫ್ ನಿರ್ಮಿಸಲಾಗಿದ್ದು ನಿಮ್ಮ ಬೊಂಬೆಗೆ ಅಲ್ಲಿ ಜಾಗ ಸಿಗುವುದು.

ಆನಂತರ, ಈ ಎಲ್ಲ ಬೊಂಬೆಗಳನ್ನು ಬೆಂಗಳೂರಿನ ನಾನಾ ಭಾಗಗಳಲ್ಲಿರುವ ನಿರ್ಭಾಗ್ಯ ಮಕ್ಕಳಿಗೆ ಹಂಚಲಾಗುತ್ತದೆ. ನಾಳೆ, ಸೆಪ್ಟೆಂಬರ್ 19ರ ಶನಿವಾರ ರೆಡಿಯೋ ಮಿರ್ಚಿಯ ಬೊಂಬೆ ಯಜ್ಞವನ್ನು ಸುಧಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ. ಸ್ಥಳ, ಬೆಂಗಳೂರಿನ ಗರುಡಾ ಮಾಲ್ ಬೆಳಗ್ಗೆ 11 ಗಂಟೆ. ಹೆಚ್ಚಿನ ವಿವವರಗಳಿಗೆ ಆಸಕ್ತಿ ಇರುವವರು ಧಿವಿಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ 99453 89476.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+