ಪುನೀತ್ ರಾಜ್ಕುಮಾರ್ ನೆನಪು & ಜಾಕಿ ಮತ್ತೆ ಬಂದ ಅಂತಿದ್ದಾರೆ ‘ಎಕ್ಕ’ ಟ್ರೇಲರ್ ನೋಡಿದ ಕನ್ನಡಿಗರು... Yuva Rajkumar
ಕನ್ನಡ ಸಿನಿಮಾ ರಂಗದಲ್ಲಿ ಜಾಕಿ ಸಿನಿಮಾ ದೊಡ್ಡ ಹವಾ ಎಬ್ಬಿಸಿತ್ತು, ಕನ್ನಡಿಗರ ಮನಸ್ಸು ಗೆದ್ದಿದ್ದ ಈ ಸಿನಿಮಾ ಎವರ್ಗ್ರೀನ್ ಆಗಿದೆ. ಅದರಲ್ಲೂ ಜಾಕಿ ಸಿನಿಮಾ ರೀ ರಿಲೀಸ್ ಮಾಡಿದಾಗಲೂ ಕೋಟಿ, ಕೋಟಿ ರೂಪಾಯಿ ಹಣ ಗಳಿಸಿತ್ತು ಅಂದ್ರೆ ಆ ಸಿನಿಮಾ ಗತ್ತು ಏನು ಅಂತಾ ನೀವೇ ತಿಳಿದುಕೊಳ್ಳಿ. ಯಾಕಪ್ಪಾ ಈಗ ಅಪ್ಪು ಅವರ ಜಾಕಿ ಸಿನಿಮಾ ವಿಚಾರ? ಅಂತಾ ನೀವು ಕೇಳುತ್ತಿದ್ದರೆ, ಅಸಲಿ ಮ್ಯಾಟರ್ ಇಲ್ಲಿಂದಲೇ ಈಗ ಶುರುವಾಗುತ್ತಿದೆ. ಯುವ ಅವರ ಹೊಸ ಸಿನಿಮಾ 'ಎಕ್ಕ' ಟ್ರೇಲರ್ ಒಳಗೆ ಜಾಕಿ ಸಿನಿಮಾ ಬೆರೆತು ಹೋಗಿದೆ!
ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಬಿಟ್ಟು ಹೊದ ನಂತರ ಕನ್ನಡ ನಾಡು ನೋವಿನಲ್ಲಿ ಇದ್ದು, ಈಗ ಕೂಡ ಅಭಿಮಾನಿಗಳು ಕಂಬನಿ ಮಿಡಿಯುತ್ತಾರೆ. ಹೀಗಿದ್ದಾಗಲೇ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಸ್ಥಾನವನ್ನು ಯುವ ರಾಜ್ಕುಮಾರ್ ಅವರು ತುಂಬುತ್ತಾರೆ ಅನ್ನೋ ಮಾತು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ಸಂಚಲನ ಸೃಷ್ಟಿ ಮಾಡಿದ್ದು, ಇದೀಗ ರಿಲೀಸ್ ಆಗಿರುವ ಎಕ್ಕ ಸಿನಿಮಾ ಟ್ರೇಲರ್ ಅಪ್ಪು ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡುವ ಜೊತೆಗೆ, ಜಾಕಿ ಸಿನಿಮಾದ ಅಬ್ಬರವನ್ನೂ ಮತ್ತೊಮ್ಮೆ ತೆರೆ ಮೇಲೆ ತಂದಿದೆ!

ಜಾಕಿ ಖದರ್ ವಾಪಸ್ ತಂದ 'ಎಕ್ಕ'?
ಹೌದು, ಯುವ ರಾಜ್ಕುಮಾರ್ ಅವರ 'ಎಕ್ಕ' ಸಿನಿಮಾ ಟ್ರೇಲರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದಲ್ಲಿ ಏನೋ ದೊಡ್ಡ ಕಂಟೆಂಟ್ ಇದೆ ಅನ್ನೋದನ್ನ ಟ್ರೇಲರ್ ಮೂಲಕವೇ ಹಿಂಟ್ ಕೊಟ್ಟು ತೋರಿಸಿದ್ದಾರೆ ನಿರ್ದೇಶಕ. ಇದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಪುನೀತ್ ರಾಜ್ಕುಮಾರ್ ಮತ್ತು ಯುವ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ 'ಎಕ್ಕ' ಸಿನಿಮಾ ಡಬಲ್ ಧಮಾಖ ತರುತ್ತಿದೆ!
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications