ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಧಿಕೃತ ಅಭ್ಯರ್ಥಿಗಳು

ಆರ್ ವಿ ದೇಶಪಾಂಡೆ ಮತ್ತೆ ಚುನಾವಣಾ ಕಣಕ್ಕಿಳಿದಿರುವುದು, ಆನಂದ್ ಆಸ್ನೋಟಿಕರ್ ಸ್ಪರ್ಧೆ ಜೊತೆ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕದನ ಕುತೂಹಲ ಹೆಚ್ಚಿಸಿದ್ದಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2008ರ ಫಲಿತಾಂಶ : ಉತ್ತರ ಕನ್ನಡ ಜಿಲ್ಲಾ ದರ್ಶನ ಮಾಡಿ
ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) : 1,17,702 ಮತಗಳು
ಹಳಿಯಾಳ: ಸುನಿಲ್ ವಿ ಹೆಗ್ಡೆ(ಜೆಡಿಎಸ್) 99,391 ಮತಗಳು
ಭಟ್ಕಳ: ಜೆಡಿ ನಾಯಕ್ (ಕಾಂಗ್ರೆಸ್) 1,09,740 ಮತಗಳು
ಕುಮಟಾ: ದಿನಕರ್ ಕೇಶವ್ ಶೆಟ್ಟಿ(ಜೆಡಿಎಸ್) 1,07,065
ಕಾರವಾರ: ಅಸ್ನೋಟಿಕರ್ ಆನಂದ್ ವಸಂತ್ (ಕಾಂಗ್ರೆಸ್) 1,16,199 ಮತಗಳು
ಯಲ್ಲಾಪುರ: ವಿಎಸ್ ಪಾಟೀಲ್(ಬಿಜೆಪಿ) 1,04,402
ಈ ಬಾರಿ ಶಿರಸಿ ಬಿಟ್ಟು ಬೇರೆ ಎಲ್ಲಾ ಕಡೆ ಮತ್ತೊಮ್ಮೆ ಬಿಜೆಪಿಯೇತರ ಪಕ್ಷಗಳು ಬಾವುಟ ಹಾರಿಸುವ ಸಾಧ್ಯತೆಗಳು ಹೆಚ್ಚಿದೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಆಶ್ವಾಸನೆಗಳ ಮಹಾಪೂರ ಹರಿದು ಬಂದಿದೆ.
2014 ಕರ್ನಾಟಕ ವಿಧಾನಸಭೆ ಚುನಾವಣೆ ಉತ್ತರ ಕನ್ನಡ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ /ಪಕ್ಷೇತರರು/ಇತರೆ |
| 76 | ಹಳಿಯಾಳ | ರಾಜು ಧೂಳಿ | ಆರ್ ವಿ ದೇಶಪಾಂಡೆ | ಸುನೀಲ್ ಹೆಗಡೆ | ರವಿ ರೇಡ್ಕರ್ | ಸಂಜೀವ್ ಕುಮಾರ್ (ಬಿಎಸ್ ಆರ್ಸಿ) + 14 |
| 77 | ಕಾರವಾರ | ಆನಂದ್ ಆಸ್ನೋಟಿಕರ್ | ರಮಾನಂದ ನಾಯಕ್ | ಡಾ. ಸಂಜುನಾಯಕ್ | ಅಂತೋನಿ ಫರ್ನಾಂಡೀಸ್ | ಮಂಜುಳಾ ನಾಯಕ(ಬಿಎಸ್ ಆರ್ಸಿ) + 13 |
| 78 | ಕುಮಟಾ | ಸೂರಜ್ ನಾಯಕ್ | ಶಾರದ ಮೋಹನಶೆಟ್ಟಿ | ದಿನಕರ್ ಶೆಟ್ಟಿ | ಗಾಯತ್ರಿ ಗೌಡ | ದತ್ತಾತ್ರೇಯ ಪಟಗಾರ (ಬಿಎಸ್ ಆರ್ಸಿ) + 11 |
| 79 | ಭಟ್ಕಳ | ಗೋವಿಂದ್ ನಾಯ್ಕ್ | ಜೆ.ಡಿ ನಾಯಕ್ | ಇನಾಯಿತ್ ಉಲ್ಲಾ ಶಾಬಂದ್ರಿ | ಶಿವಾನಂದ ನಾಯಕ್ | ಎಂ.ಎಂ ನಾಯ್ಕ (ಬಿಎಸ್ ಆರ್ಸಿ) + 10 |
| 80 | ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ | ದೀಪಕ ರಾಮದಾಸ್ ಹೊನ್ನಾವರ | ಶಶಿಭೂಷಣ್ ಹೆಗಡೆ | ರವಿ ಹೆಗಡೆ ಹೂವಿನಮನೆ | ನಾಗರಾಜ ಹೆಗಡೆ (ಬಿಎಸ್ ಆರ್ಸಿ) + 8 |
| 81 | ಯಲ್ಲಾಪುರ | ವಿ.ಎಸ್ ಪಾಟೀಲ್ | ಶಿವರಾಮ್ ಹೆಬ್ಬಾರ | ಅನಿಲ್ ಕುಮಾರ್ | ಮಹೇಶ್ ಹೊಸಕೊಪ್ಪ | ವಿಶ್ವನಾಥ್ ಭಾಗ್ವತ್ (ಬಿಎಸ್ ಆರ್ಸಿ) + 7 |
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications