ಬಿಜೆಪಿ ಅಧಿಕೃತ ಅಭ್ಯರ್ಥಿಗಳ 2ನೇ ಪಟ್ಟಿ
ನವದೆಹಲಿ, ಏ.9: ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಅಧಿಕೃತ ಪಟ್ಟಿಯನ್ನು ಮಂಗಳವಾರ ಹೊರ ಹಾಕಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದ ಅನಂತ್ ಕುಮಾರ್ ಅವರು ವರಿಷ್ಠರ ಕೈಗೆ ಪಟ್ಟಿ ನೀಡಿ ಅನುಮತಿ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಮಂಗಳವಾರ (ಏ.9) ಮಧ್ಯಾಹ್ನದಿಂದಲೇ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಭಾರಿ ಚರ್ಚೆ ನಡೆಸಿತ್ತು. ಮೊದಲ ಪಟ್ಟಿಯಲ್ಲಿ 140 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ.
ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಲಾಗಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಯಾವುದೇ ಹೆಚ್ಚಿನ ಅಚ್ಚರಿ ಪಡುವ ಹೆಸರುಗಳು ಕಂಡು ಬಂದಿರಲಿಲ್ಲ. ಎರಡನೇ ಪಟ್ಟಿಯಲ್ಲಿ ವಿಜಯನಗರ ಕ್ಷೇತ್ರದಿಂದ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ.

ಎರಡನೇ ಪಟ್ಟಿ ಇಂತಿದೆ:
ಕ್ರಮ ಸಂಖ್ಯೆ --ಕ್ಷೇತ್ರ ಸಂಖ್ಯೆ --ಅಭ್ಯರ್ಥಿ ಹೆಸರು
1--210--ಪಿರಿಯಾಪಟ್ಟಣ : ಸಣ್ಣಮೊಗೆ ಗೌಡ
2--212--ಹುಣಸೂರು : ಅಣ್ಣಯ್ಯ ನಾಯಕ್
3--191--ನಾಗಮಂಗಲ : ಡಾ. ಪಾರ್ಥಸಾರಥಿ
4--193-- ಶ್ರವಣಬೆಳಗೊಳ : ಪಟೇಲ್ ಮಂಜುನಾಥ್
5--194-- ಅರಸೀಕೆರೆ-ಗಂಗಾಧರ
6--197--ಹೊಳೆನರಸೀಪುರ : ಹೇಮಂತ್ ಕುಮಾರ್ ಗೌಡ
7--198--ಅರಕಲಗೂಡು : ಎಂ.ಕೆ. ನಟರಾಜ್
8--206--ಪುತ್ತೂರು : ಸಂಜೀವ ಎಂ.
9--119--ಕುಂದಾಪುರ : ಕಿಶೋರ್ ಕುಮಾರ್
10--112-ಭದ್ರಾವತಿ : ಎಸ್. ಬಿ. ಶಿವಾಜಿ ರಾವ್ ಸಿಂಧಿಯಾ
11--115--ಶಿಕಾರಿಪುರ : ಎಸ್. ಎಚ್. ಮಂಜುನಾಥ್
12--116--ಸೊರಬ : ಚಿಕ್ಕವಳ್ಳಿ ನಾಗರಾಜ ಗೌಡ
13--117--ಸಾಗರ : ಶರಾವತಿ.ವಿ. ರಾವ್
14--78--ಕುಮಟಾ : ಸೂರಜ್ ನಾಯಕ್
15--85--ಬ್ಯಾಡಗಿ : ವಿರೂಪಾಕ್ಷಪ್ಪ ಬಳ್ಳಾರಿ
16--65--ಶಿರಹಟ್ಟಿ(SC): ರಾಮಣ್ಣ ಲಮಾಣಿ
18--26--ಮುದ್ದೇಬಿಹಾಳ : ಮಾಲಕೇಂದ್ರ ಪಾಟೀಲ್
19--29--ಬಬಲೇಶ್ವರ : ಎಂ.ಎಸ್ ರುದ್ರಗೌಡ್ರು
20--48-- ಹುಮ್ನಾಬಾದ್ : ಪದ್ಮಾಕರ್ ಪಾಟೀಲ್
21--50--ಬೀದರ್ : ರಮೇಶ್ ಕುಮಾರ್ ಪಾಂಡೆ
22--44--ಗುಲ್ಬರ್ಗಾ ದಕ್ಷಿಣ: ದತ್ತಾತ್ರೇಯ ಚಂದ್ರಶೇಖರ ಪಾಟೀಲ್ ರೇವೂರು
23--38--ಯಾದಗೀರ್ :ಚಂದ್ರಶೇಖರ ಮುಗನೂರು
24--37--ಶಹಪೂರ: ವೀರಣ್ಣಗೌಡ ಮಲ್ಲಬಾದಿ
25-- 57--ಲಿಂಗಸುಗೂರು (SC): ತಿಪ್ಪಣ್ನ ಆರ್. ನಾಯಕ್
26--105--ಹರಿಹರ : ಎಸ್. ಎಂ ವೀರೇಶ್
27--109--ಚನ್ನಗಿರಿ : ಎಚ್.ಎಸ್ ಶಿವಕುಮಾರ್
28--110--ಹೊನ್ನಾಳಿ : ದಾ. ಎಚ್ .ಪಿ ರಾಜ್ ಕುಮಾರ್
29--141--ಚಿಕ್ಕಬಳ್ಳಾಪುರ : ಎ.ವಿ. ಬೈರೇಗೌಡ
30--142--ಶಿಡ್ಲಘಟ್ಟ : ಜಿ.ವಿ. ಸದಾಶಿವ
31--145-- ಮುಳಬಾಗಿಲು (SC) : ವೈ. ಶ್ರೀನಿವಾಸನ್ ಪಟಾಪಟ್
32--148-- ಕೋಲಾರ : ಎಂ.ಎಸ್ ಆನಂದ್
33--164-- ಗಾಂಧಿನಗರ : ಪಿ.ಸಿ ಮೋಹನ್
34--166--ಗೋವಿಂದರಾಜನಗರ: ಎಚ್ ರವೀಂದ್ರ
35--167--ವಿಜಯನಗರ : ವಿ ಸೋಮಣ್ಣ
36--168--ಚಾಮರಾಜಪೇಟೆ : ಬಿ.ವಿ ಗಣೇಶ್
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications