Get Updates
Get notified of breaking news, exclusive insights, and must-see stories!

ಜಾತಿ ಭೇದವಿಲ್ಲದ, ಶೈಕ್ಷಣಿಕ ಪ್ರಗತಿಹೊಂದಿದ ಕರ್ನಾಟಕ ಬೇಕು: ರಾಜು ತಲ್ಲೂರ

Recommended Video

      My Dream Of Karnataka : ಶೈಕ್ಷಣಿಕ ಪ್ರಗತಿಹೊಂದಿದ ಕರ್ನಾಟಕ ಬೇಕು: ರಾಜು ತಲ್ಲೂರ | Oneindia Kannada

      ಸಾಗರ, ಮೇ 07: ಕರ್ನಾಟಕದಲ್ಲಿ ಎಲ್ಲಕ್ಕಿಂತಲೂ ಮೊದಲಿಗೆ ಎಲ್ಲ ಜನರಿಗೆ ಒಳ್ಳೆಯ ಶಿಕ್ಷಣ ಒದಗಬೇಕು ಎಂಬುದು ಸೊರಬದ ಕಾಂಗ್ರೆಸ್‌ ಅಭ್ಯರ್ಥಿ ರಾಜು ತಲ್ಲೂರ ಅವರ ಕನಸು.

      ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಎಂದು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಅವರು, ಸಧೃಡ, ಪ್ರಗತಿಪರ, ಸಾಮಾಜಿಕ ನ್ಯಾಯ ಹೊಂದಿದ ಕರ್ನಾಟಕ ನಮ್ಮದಾಗಬೇಕು ಎಂಬ ಕನಸನ್ನು ಮುಂದಿಟ್ಟಿದ್ದಾರೆ.

      ರೈತ ಹಾಗೂ ಬಡವರ ಕಷ್ಟಗಳು ನಿವಾರಣೆ ಆಗಿ ಅವರು ನೆಮ್ಮದಿಯ ಜೀವನ ಜೀವಿಸುವ ಕರ್ನಾಟಕ ನಿರ್ಮಾಣವಾಗಬೇಕು ಎಂಬ ಕನಸು ಕಂಡಿರುವ ಅವರು. ಜಾತಿ, ಭೇದ ಇಲ್ಲದ ಸಮಾಜಿಕ ನ್ಯಾಯ ಸಮಪರ್ಕವಾಗಿ ಹಂಚಿಕೆ ಆಗಿರುವ ಕರ್ನಾಟಕ ನನ್ನದಾಗಬೇಕು ಎನ್ನುತ್ತಾರೆ.

      congress candidate Raju Tallur shares in dream of Karnataka

      ಶೋಷಿತ ಸಮುದಾಯದ ಜನರೂ ಸಮಾಜದ ಮುಖ್ಯವಾಹಿನಿಯಲ್ಲಿ ಯಾವುದೇ ಅಳುಕಿಲ್ಲದೆ ಜೀವಿಸಲು ಸಾಧ್ಯವಿರುವ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಬೇಕು ಎಂಬುದು ಅವರ ಆಸೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+