ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಕನ್ನಡ ಅಕ್ಷರಗಳ ಜತೆ ನಿತ್ಯ ಒಡನಾಡುವ ಕನ್ನಡಿಗರಿಗೆ ಈ ದೀಪಾವಳಿ ಅರ್ಪಣೆ-ದಟ್ಸ್ ಕನ್ನಡ ಸಂಪಾದಕೀಯ ಸಿಬ್ಬಂದಿ ಮತ್ತು ಆಡಳಿತ ವರ್ಗ.
ದೀಪಾವಳಿ
ಬೆಳಕಿನ
ಅಸ್ತಿತ್ವವನೆ
ಅಣಕಿಸುವ
ಕತ್ತಲೆಗೆ
ತಕ್ಕ
ಉತ್ತರವಲ್ಲಿ
ಕೇಳಿಬರಲಿ
ದೀಪಾವಳಿಯ
ಜ್ಯೋತಿ
ಅಭಯ
ಹಸ್ತವನೆತ್ತಿ
ಎಲ್ಲರಿಗೆ
ಎಲ್ಲಕ್ಕೆ
ಶುಭಕೋರಲಿ
* ಕೆ.ಎಸ್.ನರಸಿಂಹಸ್ವಾಮಿ (1915-2003)
| ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7