ಉಪಾಸನ ಸಂಸ್ಥೆಯ ಸಾಮಾಜಿಕ ಮುಖ

ನೊಂದ ಮನಕ್ಕೆ ಒಂದಿಷ್ಟು ನೆಮ್ಮದಿ, ಉತ್ಸಾಹ ತುಂಬುವ ಉಪಾಸನ ಪ್ರತಿಷ್ಠಾನ ನಿಜಕ್ಕೂ ಸಮಾಜಮುಖಿ. ಅದು ಭಾರತ ಹಾಗೂ ಹೊರದೇಶಗಳಲ್ಲಿರುವ ಮಿತ್ರರು ಹಾಗೂ ಹಿತೈಷಿಗಳ ಉದಾರ ದೇಣಿಗೆಯಿಂದ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ನೀಡಿದ ದೇಣಿಗೆಗೆ ರಸೀತಿ ಕೊಡಲಾಗುತ್ತದೆ. ದಾನಿಗಳು ರಸೀತಿ ಮೂಲಕ ತೆರಿಗೆ ವಿನಾಯ್ತಿ ಪಡೆಯಬಹುದು.
ಆಡಳಿತ, ಸಂಪರ್ಕ ಹಾಗೂ ಲೆಕ್ಕಪತ್ರ ವ್ಯವಹಾರವನ್ನು ಪ್ರತಿಷ್ಠಾನದ ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ದಾನರೂಪವಾಗಿ ಬಂದ ಹಣ ಹಾಳಾಗದೇ ಅಗತ್ಯ ಇರುವವರಿಗೆ ತಲುಪುತ್ತದೆ. ಎಲ್ಲ ದೇಣಿಗೆಯನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಇಡಲಾಗುತ್ತದೆ. ಇದರಿಂದ ಬರುವ ಬಡ್ಡಿಯಿಂದ ಅಗತ್ಯ ಇರುವವರಿಗೆ ನೆರವು ನೀಡಲಾಗುತ್ತದೆ.
ನೀವು ಎರಡು ಬಗೆಯಲ್ಲಿ ದಾನಮಾಡಬಹುದು :
ಮಗುವೊಂದರ ಶಿಕ್ಷಣಕ್ಕೆ ಪ್ರಾಯೋಜಕರಾಗುವ ದೇಣಿಗೆ : ಇದಕ್ಕೆ ಆರಂಭಿಕ ಕೊಡುಗೆಯಾಗಿ 500 ಯುಎಸ್ ಡಾಲರ್ ಅಥವಾ ತತ್ಸಮಾನ ರೂಪಾಯಿಗಳನ್ನು ನೀಡಬೇಕು. ಅಲ್ಲದೆ ಪ್ರತಿವರ್ಷ 100 ಯುಎಸ್ ಡಾಲರ್ನಂತೆ ಮುಂದಿನ 15 ವರ್ಷಗಳವರೆಗೆ ನೀಡಬೇಕು ಅಥವಾ ಮಗು ಪದವಿ ಮುಗಿಸುವತನಕ ನೀಡಬೇಕು.
ಆನಂತರ ಈ ಪ್ರಾಯೋಜಕತ್ವ ಮತ್ತೊಂದು ಹೊಸ ಮಗುವಿಗೆ ನೆರವಾಗಲಿದೆ. ಇದಕ್ಕೆ ದಾನಿಗಳು ಮತ್ತೆ ದುಡ್ಡು ನೀಡಬೇಕಿಲ್ಲ. ಪ್ರಾಯೋಜಕತ್ವವಹಿಸಿದ್ದಕ್ಕೆ ಪ್ರಮಾಣಪತ್ರ ನೀಡಲಾಗುವುದು. ಮಗುವಿನ ಪ್ರಗತಿಯ ಕುರಿತು ನಿಯಮಿತವಾಗಿ ವರದಿ ನೀಡಲಾಗುವುದು.
ಸಾಮಾನ್ಯ ದೇಣಿಗೆ : ದಾನಿಗಳು ಒಂದು ಸಲದ ದೇಣಿಗೆ ನೀಡಬಹುದು ಅಥವಾ ತಮ್ಮಿಂದ ಸಾಧ್ಯವಾದಾಗಲೆಲ್ಲ ನೀಡಬಹುದು. ಈ ಬಗೆಯ ದೇಣಿಗೆಯನ್ನು ಸಾಮಾನ್ಯ ದೇಣಿಗೆ ಎಂದು ಪರಿಗಣಿಸಲಾಗುತ್ತಿದ್ದು, ವಿದ್ಯಾರ್ಥಿಗಳ ತುರ್ತು ವೈದ್ಯಕೀಯ ಹಾಗೂ ಇತರ ಅಗತ್ಯಗಳಿಗೆ ಭಾಗಶಃ ಬಳಸಲಾಗುವುದು(ಪ್ರಾಯೋಜಕತ್ವವಿಲ್ಲದೆ).
ನಿಮ್ಮ ದೇಣಿಗೆಯನ್ನು ಸ್ವಿಫ್ಟ್ ಟ್ರ್ಯಾನ್ಸ್ಫರ್ ಕೋಡ್ ಬಳಸಿ, ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಸಲ್ಲಿಸಬಹುದು.
NAME : Upasana Foundation (R)
A/C NO. : SB 8698
BANK : Canara Bank
BRANCH : Kalasa
SWIFT CODE : CNRBINBBRFM
KENTO NO. : 9534587
ಪ್ರತಿಷ್ಠಾನಕ್ಕೆ ದಾನಿಗಳು ಈ ಬಗೆಯಲ್ಲಿ ಹಣ ಕಳುಹಿಸುವುದರಿಂದ ಬ್ಯಾಂಕ್ ಕಮೀಷನ್, ಡಿಡಿ ಮತ್ತು ಚೆಕ್ಗಳ ವೆಚ್ಚ ಉಳಿಸಬಹುದು. ದಾನಿಗಳು ಕ್ರಾಸ್ ಮಾಡಿದ ಚೆಕ್ ಅಥವಾ ಡಿಡಿಗಳನ್ನೂ ಕಳುಹಿಸಬಹುದು. ಡಿಡಿ ಅಥವಾ ಚೆಕ್ಗಳನ್ನು ಉಪಾಸನಾ ಫೌಂಡೇಷನ್(ರಿ), ಸಂಸೆ ಹೆಸರಿನಲ್ಲಿ ಕಳುಹಿಸಬೇಕು.
ಉಪಾಸನಾ ಪ್ರತಿಷ್ಠಾನದ ವಿಳಾಸ :
Upasana Foundation (R),
Mavinakombe,
Samse
Karnataka,
India
Pin-577124.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications