ಉಪಾಸನ ಸಂಸ್ಥೆಯ ಸಾಮಾಜಿಕ ಮುಖ

ನೊಂದ ಮನಕ್ಕೆ ಒಂದಿಷ್ಟು ನೆಮ್ಮದಿ, ಉತ್ಸಾಹ ತುಂಬುವ ಉಪಾಸನ ಪ್ರತಿಷ್ಠಾನ ನಿಜಕ್ಕೂ ಸಮಾಜಮುಖಿ. ಅದು ಭಾರತ ಹಾಗೂ ಹೊರದೇಶಗಳಲ್ಲಿರುವ ಮಿತ್ರರು ಹಾಗೂ ಹಿತೈಷಿಗಳ ಉದಾರ ದೇಣಿಗೆಯಿಂದ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ನೀಡಿದ ದೇಣಿಗೆಗೆ ರಸೀತಿ ಕೊಡಲಾಗುತ್ತದೆ. ದಾನಿಗಳು ರಸೀತಿ ಮೂಲಕ ತೆರಿಗೆ ವಿನಾಯ್ತಿ ಪಡೆಯಬಹುದು.
ಆಡಳಿತ, ಸಂಪರ್ಕ ಹಾಗೂ ಲೆಕ್ಕಪತ್ರ ವ್ಯವಹಾರವನ್ನು ಪ್ರತಿಷ್ಠಾನದ ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ದಾನರೂಪವಾಗಿ ಬಂದ ಹಣ ಹಾಳಾಗದೇ ಅಗತ್ಯ ಇರುವವರಿಗೆ ತಲುಪುತ್ತದೆ. ಎಲ್ಲ ದೇಣಿಗೆಯನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಇಡಲಾಗುತ್ತದೆ. ಇದರಿಂದ ಬರುವ ಬಡ್ಡಿಯಿಂದ ಅಗತ್ಯ ಇರುವವರಿಗೆ ನೆರವು ನೀಡಲಾಗುತ್ತದೆ.
ನೀವು ಎರಡು ಬಗೆಯಲ್ಲಿ ದಾನಮಾಡಬಹುದು :
ಮಗುವೊಂದರ ಶಿಕ್ಷಣಕ್ಕೆ ಪ್ರಾಯೋಜಕರಾಗುವ ದೇಣಿಗೆ : ಇದಕ್ಕೆ ಆರಂಭಿಕ ಕೊಡುಗೆಯಾಗಿ 500 ಯುಎಸ್ ಡಾಲರ್ ಅಥವಾ ತತ್ಸಮಾನ ರೂಪಾಯಿಗಳನ್ನು ನೀಡಬೇಕು. ಅಲ್ಲದೆ ಪ್ರತಿವರ್ಷ 100 ಯುಎಸ್ ಡಾಲರ್ನಂತೆ ಮುಂದಿನ 15 ವರ್ಷಗಳವರೆಗೆ ನೀಡಬೇಕು ಅಥವಾ ಮಗು ಪದವಿ ಮುಗಿಸುವತನಕ ನೀಡಬೇಕು.
ಆನಂತರ ಈ ಪ್ರಾಯೋಜಕತ್ವ ಮತ್ತೊಂದು ಹೊಸ ಮಗುವಿಗೆ ನೆರವಾಗಲಿದೆ. ಇದಕ್ಕೆ ದಾನಿಗಳು ಮತ್ತೆ ದುಡ್ಡು ನೀಡಬೇಕಿಲ್ಲ. ಪ್ರಾಯೋಜಕತ್ವವಹಿಸಿದ್ದಕ್ಕೆ ಪ್ರಮಾಣಪತ್ರ ನೀಡಲಾಗುವುದು. ಮಗುವಿನ ಪ್ರಗತಿಯ ಕುರಿತು ನಿಯಮಿತವಾಗಿ ವರದಿ ನೀಡಲಾಗುವುದು.
ಸಾಮಾನ್ಯ ದೇಣಿಗೆ : ದಾನಿಗಳು ಒಂದು ಸಲದ ದೇಣಿಗೆ ನೀಡಬಹುದು ಅಥವಾ ತಮ್ಮಿಂದ ಸಾಧ್ಯವಾದಾಗಲೆಲ್ಲ ನೀಡಬಹುದು. ಈ ಬಗೆಯ ದೇಣಿಗೆಯನ್ನು ಸಾಮಾನ್ಯ ದೇಣಿಗೆ ಎಂದು ಪರಿಗಣಿಸಲಾಗುತ್ತಿದ್ದು, ವಿದ್ಯಾರ್ಥಿಗಳ ತುರ್ತು ವೈದ್ಯಕೀಯ ಹಾಗೂ ಇತರ ಅಗತ್ಯಗಳಿಗೆ ಭಾಗಶಃ ಬಳಸಲಾಗುವುದು(ಪ್ರಾಯೋಜಕತ್ವವಿಲ್ಲದೆ).
ನಿಮ್ಮ ದೇಣಿಗೆಯನ್ನು ಸ್ವಿಫ್ಟ್ ಟ್ರ್ಯಾನ್ಸ್ಫರ್ ಕೋಡ್ ಬಳಸಿ, ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಸಲ್ಲಿಸಬಹುದು.
NAME : Upasana Foundation (R)
A/C NO. : SB 8698
BANK : Canara Bank
BRANCH : Kalasa
SWIFT CODE : CNRBINBBRFM
KENTO NO. : 9534587
ಪ್ರತಿಷ್ಠಾನಕ್ಕೆ ದಾನಿಗಳು ಈ ಬಗೆಯಲ್ಲಿ ಹಣ ಕಳುಹಿಸುವುದರಿಂದ ಬ್ಯಾಂಕ್ ಕಮೀಷನ್, ಡಿಡಿ ಮತ್ತು ಚೆಕ್ಗಳ ವೆಚ್ಚ ಉಳಿಸಬಹುದು. ದಾನಿಗಳು ಕ್ರಾಸ್ ಮಾಡಿದ ಚೆಕ್ ಅಥವಾ ಡಿಡಿಗಳನ್ನೂ ಕಳುಹಿಸಬಹುದು. ಡಿಡಿ ಅಥವಾ ಚೆಕ್ಗಳನ್ನು ಉಪಾಸನಾ ಫೌಂಡೇಷನ್(ರಿ), ಸಂಸೆ ಹೆಸರಿನಲ್ಲಿ ಕಳುಹಿಸಬೇಕು.
ಉಪಾಸನಾ ಪ್ರತಿಷ್ಠಾನದ ವಿಳಾಸ :
Upasana Foundation (R),
Mavinakombe,
Samse
Karnataka,
India
Pin-577124.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications