ಬಡವಂಗೆ ಅನ್ನದ ಚಿಂತೆ, ರಾಜಕಾರಣಿಗೆ ಕುರ್ಚಿ ಚಿಂತೆ!

ಪ್ರಚಾರದ ಸಮಯದಲ್ಲಿ ಎಷ್ಟೇ ಕಣ್ಣಿರು ಸುರಿಸಿದರೂ, ರಾಜಕಾರಣಿಗಳಿಗೆ ಯಾವತ್ತಿದ್ದರೂ ಕುರ್ಚಿಯದ್ದೇ ಚಿಂತೆ. ಬಡ ಮತದಾರರ ಪ್ರತಿದಿನದ ಅನ್ನಕ್ಕಾಗಿ ಹೋರಾಡುತ್ತಿದ್ದರೆ ರಾಜಕಾರಣಿಯ ಕಣ್ಣು ಮಾತ್ರ ಕುರ್ಚಿ ಮೇಲೆ!

Karnataka Election cartoon: poor voters and rich politicians

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಜ್ವರ ನೆತ್ತಿಗೇರಿದೆ! ಎಲ್ಲೆಲ್ಲೂ ಪ್ರಚಾರದ್ದೇ ಬರಾಟೆ. ಈ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಮತದಾರ ಮತ್ತು ರಾಜಕಾರಣಿಯ ಗಮನ ಯಾವುದರತ್ತ ಎಂಬ ಸಂಗತಿಯನ್ನು ಅರ್ಥವತ್ತಾದ ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಶಂಕರ್ ಕಾರ್ಟೂನಿಸ್ಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+