ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ಬೇತಾಳದ ಬಾಯಲ್ಲಿ ಚುನಾವಣೆ ನೀತಿ ಪಾಠ!

By ಶಂಕರ್
|
Google Oneindia Kannada News

'ದುಡ್ಡೆಂಬ ಬೇತಾಳದ ಬೆನ್ನು ಹತ್ತಿ... 5 ವರ್ಷ ದುಷ್ಟ ರಾಜಕಾರಣಿಗೆ ಬಲಿಯಾಗದಿರು' ಎಂದು ಬೇತಾಳವೊಂದು ಮತದಾರನಿಗೆ ಸಲಹೆ ನೀಡುತ್ತಿರುವ ವ್ಯಂಗ್ಯಚಿತ್ರ ಪ್ರಸಕ್ತ ದೇಶದ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ.

ಚುನಾವಣೆಗೆ ಮುನ್ನ ಮತದಾರನೇ ರಾಜ, ನಂತರ... ಕಾಲ ಕಸ!ಚುನಾವಣೆಗೆ ಮುನ್ನ ಮತದಾರನೇ ರಾಜ, ನಂತರ... ಕಾಲ ಕಸ!

ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಚುನಾವಣಾ ಆಯೋಗದ ಕಣ್ಗಾವಲೂ ಎಲ್ಲೆಲ್ಲೂ ಹೆಚ್ಚಾಗಿದೆ. ಆದರೂ ಕಣ್ತಪ್ಪಿಸಿ ಹಣ ಹಂಚುನ ಕೆಲಸ ನಡೆಯುತ್ತಿದೆ. ಈ ಆಮಿಷಕ್ಕೆ ಬಲಿಯಾಗಿ ಮತದಾರ ಭ್ರಷ್ಟ, ದುಷ್ಟ ರಾಜಕಾರಣಿಗಳಿಗೆ ಬಲಿಯಾಗ ಬಾರದು ಎಂಬುದು ಕಾರ್ಟೂನಿಸ್ಟ್ ಶಂಕರ್ ಅವರ ಆಶಯ.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon: Think before casting vote to corrupt politician

ಮತಚಲಾಯಿಸುವ ಮುನ್ನ ವಿವೇಚಿಸು ಎಂಬ ಸುಪ್ತ ಸಂದೇಶವನ್ನು ಹೊಂದಿರುವ ಈ ಕಾರ್ಟೂನ್ ಬೇತಾಳದ ಬಾಯಲ್ಲಿ ಚುನಾವಣೆಯ ನೀತಿಪಾಠವಿದ್ದಂತಿದೆ.

English summary
Karnataka assembly elections 2018: Cartoon by Shankar Cartoonist. In this cartoon a ghost is suggesting voter to not to take many from politicians. And think before casting vote to corrupt politician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X