ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ಟೂನ್: ಬೇತಾಳದ ಬಾಯಲ್ಲಿ ಚುನಾವಣೆ ನೀತಿ ಪಾಠ!
'ದುಡ್ಡೆಂಬ ಬೇತಾಳದ ಬೆನ್ನು ಹತ್ತಿ... 5 ವರ್ಷ ದುಷ್ಟ ರಾಜಕಾರಣಿಗೆ ಬಲಿಯಾಗದಿರು' ಎಂದು ಬೇತಾಳವೊಂದು ಮತದಾರನಿಗೆ ಸಲಹೆ ನೀಡುತ್ತಿರುವ ವ್ಯಂಗ್ಯಚಿತ್ರ ಪ್ರಸಕ್ತ ದೇಶದ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ.
ಚುನಾವಣೆಗೆ ಮುನ್ನ ಮತದಾರನೇ ರಾಜ, ನಂತರ... ಕಾಲ ಕಸ!
ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಚುನಾವಣಾ ಆಯೋಗದ ಕಣ್ಗಾವಲೂ ಎಲ್ಲೆಲ್ಲೂ ಹೆಚ್ಚಾಗಿದೆ. ಆದರೂ ಕಣ್ತಪ್ಪಿಸಿ ಹಣ ಹಂಚುನ ಕೆಲಸ ನಡೆಯುತ್ತಿದೆ. ಈ ಆಮಿಷಕ್ಕೆ ಬಲಿಯಾಗಿ ಮತದಾರ ಭ್ರಷ್ಟ, ದುಷ್ಟ ರಾಜಕಾರಣಿಗಳಿಗೆ ಬಲಿಯಾಗ ಬಾರದು ಎಂಬುದು ಕಾರ್ಟೂನಿಸ್ಟ್ ಶಂಕರ್ ಅವರ ಆಶಯ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಮತಚಲಾಯಿಸುವ ಮುನ್ನ ವಿವೇಚಿಸು ಎಂಬ ಸುಪ್ತ ಸಂದೇಶವನ್ನು ಹೊಂದಿರುವ ಈ ಕಾರ್ಟೂನ್ ಬೇತಾಳದ ಬಾಯಲ್ಲಿ ಚುನಾವಣೆಯ ನೀತಿಪಾಠವಿದ್ದಂತಿದೆ.
Comments
cartoon election cartoon karnataka assembly elections 2018 shankar cartoonist ವ್ಯಂಗ್ಯಚಿತ್ರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಶಂಕರ್ ಕಾರ್ಟೂನಿಸ್ಟ್
English summary
Karnataka assembly elections 2018: Cartoon by Shankar Cartoonist. In this cartoon a ghost is suggesting voter to not to take many from politicians. And think before casting vote to corrupt politician.