Get Updates
Get notified of breaking news, exclusive insights, and must-see stories!

ಕಾರ್ಟೂನ್: ಬೇತಾಳದ ಬಾಯಲ್ಲಿ ಚುನಾವಣೆ ನೀತಿ ಪಾಠ!

'ದುಡ್ಡೆಂಬ ಬೇತಾಳದ ಬೆನ್ನು ಹತ್ತಿ... 5 ವರ್ಷ ದುಷ್ಟ ರಾಜಕಾರಣಿಗೆ ಬಲಿಯಾಗದಿರು' ಎಂದು ಬೇತಾಳವೊಂದು ಮತದಾರನಿಗೆ ಸಲಹೆ ನೀಡುತ್ತಿರುವ ವ್ಯಂಗ್ಯಚಿತ್ರ ಪ್ರಸಕ್ತ ದೇಶದ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ.

ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಚುನಾವಣಾ ಆಯೋಗದ ಕಣ್ಗಾವಲೂ ಎಲ್ಲೆಲ್ಲೂ ಹೆಚ್ಚಾಗಿದೆ. ಆದರೂ ಕಣ್ತಪ್ಪಿಸಿ ಹಣ ಹಂಚುನ ಕೆಲಸ ನಡೆಯುತ್ತಿದೆ. ಈ ಆಮಿಷಕ್ಕೆ ಬಲಿಯಾಗಿ ಮತದಾರ ಭ್ರಷ್ಟ, ದುಷ್ಟ ರಾಜಕಾರಣಿಗಳಿಗೆ ಬಲಿಯಾಗ ಬಾರದು ಎಂಬುದು ಕಾರ್ಟೂನಿಸ್ಟ್ ಶಂಕರ್ ಅವರ ಆಶಯ.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon: Think before casting vote to corrupt politician

ಮತಚಲಾಯಿಸುವ ಮುನ್ನ ವಿವೇಚಿಸು ಎಂಬ ಸುಪ್ತ ಸಂದೇಶವನ್ನು ಹೊಂದಿರುವ ಈ ಕಾರ್ಟೂನ್ ಬೇತಾಳದ ಬಾಯಲ್ಲಿ ಚುನಾವಣೆಯ ನೀತಿಪಾಠವಿದ್ದಂತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+