ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಮುನ್ನ ಮತದಾರನೇ ರಾಜ, ನಂತರ... ಕಾಲ ಕಸ!

By ಶಂಕರ್
|
Google Oneindia Kannada News

ಚುನಾವಣೆಗೂ ಮುನ್ನ ಮತದಾರನೇ ಪ್ರಭು ಎನ್ನುವ ರಾಜಕಾರಣಿ ಚುನಾವಣೆ ಮುಗಿದು ಗೆದ್ದು ಬಂದ ನಂತರ ಮತದಾರನನ್ನು ಕಾಲ ಕಸ ಎನ್ನುವಂತೆ ಕಾಣುವ ಸನ್ನಿವೇಶವನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಕಾರ್ಟೂನ್: ಧಾರಾವಾಹಿಗಳಿಗಿಂತ ರಾಜಕೀಯ ಪಕ್ಷಗಳ ಜಾಹೀರಾತೇ ವಾಸಿ!ಕಾರ್ಟೂನ್: ಧಾರಾವಾಹಿಗಳಿಗಿಂತ ರಾಜಕೀಯ ಪಕ್ಷಗಳ ಜಾಹೀರಾತೇ ವಾಸಿ!

ಪ್ರತಿ ರಾಜಕಾರಣಿಯೂ ಚುನಾವಣೆ ಹತ್ತಿರ ಬರುತ್ತಿದಂತೆಯೇ ಪ್ರಚಾರಕ್ಕೆ ಬಂದಾಗ, ಜನರನ್ನು ದೇವರೆಂಬಂತೆ ನೋಡುತ್ತಾನೆ. ನೂರಾರು ಆಶ್ವಾಸನೆಗಳನ್ನು ಕೊಡುತ್ತಾನೆ. ಆದರೆ ಗೆದ್ದ ಮೇಲೆ ಜನಸಾಮಾನ್ಯನ ಕೆಲಸ ಮಾಡಬೇಕೆಂದರೆ ನೂರಾರು ಬಾರಿ ರಾಜಕಾರಣಿಗಳ ಮನೆ ಬಾಗಲಿಗೆ ಅಲೆಯ ಬೇಕು. ಅಧಿಕಾರ ಬಂದ ನಂತರ ಮತದಾರನ ಪರಿಚಯವೇ ಇಲ್ಲ ಎಂಬಂತೆ ವರ್ತಿಸುವ ರಾಜಕಾರಣಿಗಳಿಗೆ ಈ ಕಾರ್ಟೂನ್ ಮೂಲಕ ಛಾಟಿ ಏಟು ನೀಡಿದ್ದಾರೆ ಶಂಕರ್ ಕಾರ್ಟೂನಿಸ್ಟ್.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon: Politicians metality before and after Elections
English summary
Karnataka assembly elections 2018: Cartoon by Shankar Cartoonist. In this cartoon cartoonist says that before elections a politicain treats a voter as king, and after elections he becomes king and treats voter as garbage!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X