ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ!
ಕರ್ನಾಟಕ ರಾಜ್ಯ ಕಳೆದೊಂದು ವಾರದಿಂದ ಹಲವು ರಾಜಕೀಯ ತಲ್ಲಣಗಳಿಗೆ ಸಾಕ್ಷಿಯಾಗಿದೆ. ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಆದ್ಯ ಗುರಿ ಏನು ಎಂಬುದನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.
"ರೈತ ದೇಶದ ಬೆನ್ನೆಲುಬು ಮರೆಯದಿರಿ ನಾಯಕರೇ, ಅವರಿಗಾಗಿ ಚಿಂತಿಸಿ" ಎಂದು ಬಡ ರೈತನೊಬ್ಬ ಮುಖ್ಯಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿರುವ ಈ ಚಿತ್ರ, ದೇಶದ ಅಭಿವೃದ್ಧಿಯಲ್ಲಿ ರೈತನ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಸಮರ್ಥವಾಗಿ ತೋರಿಸಿಕೊಟ್ಟಿದೆ.
ಜೆಡಿಎಸ್-ಕಾಂಗ್ರೆಸ್ ಗೆಲುವಿನ ಆಟ, ಬಿಜೆಪಿಗೆ ಸೋಲಿನ ಚೆಲ್ಲಾಟ!
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.
Comments
karnataka election results 2018 cartoon election cartoon karnataka assembly elections 2018 shankar cartoonist ವ್ಯಂಗ್ಯಚಿತ್ರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಶಂಕರ್ ಕಾರ್ಟೂನಿಸ್ಟ್
English summary
Karnataka election results 2018: Cartoon by Shankar Cartoonist. In this cartoon cartoonist requests designated Chief minister to take care of farmers, they are the backbone of this country.
Story first published: Wednesday, May 23, 2018, 9:33 [IST]