ಸತ್ಯ ನಂಬಿಕೆಗಳೇ ಸುಖದಾಂಪತ್ಯಕ್ಕೆ ಬುನಾದಿ

* ಧವಳ
ವೃಷಭ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಇವರಿಬ್ಬರೂ ಶಾಂತ ಸ್ವಭಾವದವರು ಆಗಿರುತ್ತಾರೆ. ವೃಷಭ ರಾಶಿ ಸ್ತ್ರೀಯರ ಹೃದಯಕ್ಕೆ ಹೆಚ್ಚು ನೋವು ಉಂಟು ಮಾಡುವುದು ಮೂರು ಕಾರಣಗಳು. ಸುಳ್ಳು, ಕೊಟ್ಟ ಮಾತು ತಪ್ಪುವುದು, ತಡವಾಗಿ ಬರುವುದು. ಇದನ್ನು ದೂರ ಮಾಡಲು ನಿಮ್ಮ ಬಳಿ ಇರುವ ಅಸ್ತ್ರ ಸತ್ಯ, ನಂಬಿಕೆ, ವಿಶ್ವಾಸ. ಇವುಗಳಿಂದ ಆಕೆಯ ಮನ ಗೆಲ್ಲಬಹುದು. ಮತ್ತೊಂದು ಸಂಗತಿ ತಿಳಿಯುವುದು ಅತಿ ಮುಖ್ಯ. ಈ ಜೋಡಿಗೆ ಕೋಪ ತುಂಬಾ ಬೇಗ ಬರುತ್ತದೆ. ಅದೇ ರೀತಿ ಅತಿ ಶೀಘ್ರವಾಗಿ ಕೋಪವು ದೂರವಾಗಿ ದೂರವಾಗುತ್ತದೆ. ಇಂತಹ ಗುಣ ತುಂಬಾ ಅಪರೂಪ. ಕೋಪವು ಇವರಿಬ್ಬರ ಬಾಂಧವ್ಯ ಹೆಚ್ಚು ಮಾಡುತ್ತದೆ. ಹಾಗೆಂದು ಕೋಪಕ್ಕೆ ಹೆಚ್ಚು ಆದ್ಯತೆ ನೀಡದಿರಿ.
ವೃಷಭ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ವೃಷಭ ರಾಶಿ ಪುರುಷರು ಮೀನ ರಾಶಿ ಸ್ತ್ರೀಯರ ಮನಸ್ಸು ತಿಳಿದು ಅದರಂತೆ ನಡೆಯುತ್ತಾರೆ. ಸರಳವಾದ ಬದುಕಿಗೆ ಈ ಜೋಡಿ ಆದ್ಯತೆ ನೀಡ್ತಾರೆ. ಸತ್ಯ ಮಾರ್ಗದಲ್ಲಿ ನಡೆಯುವುದಕ್ಕೆ ಈ ಜೋಡಿ ತುಂಬಾ ಪ್ರಾಮುಖ್ಯತೆ ನೀಡ್ತಾರೆ. ಈ ಜೋಡಿ ಸ್ವಲ್ಪ ಒರಟರು ಎಂದು ಬೇರೆಯವರಿಗೆ ಅನ್ನಿಸುತ್ತದೆ. ಆದರೆ ಮನಸ್ಸು ಮಾತ್ರ ಮೃದು ಮಧುರ. ಈ ಜೋಡಿಯ ಮಧ್ಯೆ ಜಗಳ ಕಾಮನ್. ಆದರೆ ಅದು ತುಂಬಾ ಬೇಗ ಕರಗಿ ಬಿಡುತ್ತದೆ. ಒಟ್ಟಾರೆ ಸಮಾಜದಲ್ಲಿ ಈ ಜೋಡಿ ಆದರ್ಶಪ್ರಾಯರಾಗಿ ಬದುಕುತ್ತಾರೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
(ಸೂಚನೆ : ಇತರ ರಾಶಿಯ ಸ್ತ್ರೀ ಪುರುಷರೊಂದಿಗೆ ವೃಷಭ ರಾಶಿಯ ಪುರುಷ ಸ್ತ್ರೀಯರ ದಾಂಪತ್ಯದ ಸೀಳುನೋಟ ಇಲ್ಲಿಗೆ ಮುಕ್ತಾಯವಾಗುತ್ತದೆ. ಮಿಥುನ ರಾಶಿಯರ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಮುಂದಿನ ಭಾಗಗಳಲ್ಲಿ ತಿಳಿಯುವಿರಿ.)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications