ಚರ್ಚೆ ಮನಸ್ತಾಪಕ್ಕೆ ದಾರಿ ಮಾಡಿಕೊಡದಿರಲಿ

* ಧವಳ
ವೃಷಭ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ
ಚರ್ಚೆ ಚರ್ಚೆ ಬರೀ ಚರ್ಚೆ. ಮಾರ್ಕೆಟ್ಟಿನಿಂದ ಮೆಣಸಿಕಾಯಿ ಸಹ ಚರ್ಚೆಗೆ ಗುರಿಯಾಗುವ ವಿಷಯ. ಕೂತರೂ ನಿಂತರೂ ಎಲ್ಲದರ ಬಗ್ಗೆ ಒಂದು ಚರ್ಚೆ ಮಾಡಲೇಬೇಕು ಇದೆ ಧನಸ್ಸು ರಾಶಿ ಸ್ತ್ರೀಯ ವಿಶೇಷತೆ. ಈಕೆ ಮಾತಿಗೆ ಕೂತಾಗ ಆತ ಸಹ ಕೂರಲೇಬೇಕು. ಮಾತು ಮಾತು ಬೆಳೆದು ಅದು ವಿಕೋಪಕ್ಕೆ ಹೋಗ್ತಾ ಇದೆ ಅನ್ನುವಷ್ಟರಲ್ಲಿ ಇಬ್ಬರೂ ಹೈ ಅಲರ್ಟ್. ತಕ್ಷಣ ಸಮಸ್ಯೆ ಪರಿಹರಿಸಿಕೊಂಡು ಬಿಡ್ತಾರೆ. ಸಾಮಾನ್ಯವಾಗಿ ಧನಸ್ಸು ರಾಶಿ ಸ್ತ್ರೀ ಚರ್ಚೆಗೆ ಎಷ್ಟು ಆದ್ಯತೆ ಕೊಡ್ತಾಳೋ ವೃಷಭ ರಾಶಿ ಪುರುಷ ಅಷ್ಟು ಪ್ರಾಮುಖ್ಯತೆ ಕೊಡಲ್ಲ. ಮುಖ್ಯವಾಗಿ ಇವರಿಬ್ಬರೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸಿದರೆ ಯಾವುದೇ ಬಗೆಯ ತೊಂದರೆ ಇರದು. ವಾದ ಮಾಡಿ ಬದುಕು ಹಾಳುಗೆಡವುದಕ್ಕಿಂತ ಸಹನೆಯಿಂದ ಜೀವನ ಕಟ್ಟಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಶ್ರೇಯಸ್ಕರ ಅಲ್ಲವೇ!
ವೃಷಭ ರಾಶಿ ಸ್ತ್ರೀ - ಮಕರ ರಾಶಿ ಪುರುಷ
ವೃಷಭ ರಾಶಿ ಸ್ತ್ರೀಯರು ಹಿಂದಿನದನ್ನು ಬೇಗನೆ ಮರೆತು ಬಿಡ್ತಾರೆ. ಈ ಮರೆವು ಒಂದು ರೀತಿ ಒಳ್ಳೆಯದೇ. ಅದರ ಅರ್ಥ ಯಾವ ಸಮಸ್ಯೆಯನ್ನು ಹೆಚ್ಚು ಬೆಳೆಸಲ್ಲ. ಪತಿಯ ಪ್ರತಿಯೊಂದು ಸಂಗತಿಯನ್ನು ಗಮನದಲ್ಲಿ ಇಟ್ಟು ಕೊಂಡು ಅವರಿಚ್ಛೆಯಂತೆ ನಡೆಯುತ್ತಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳು ನಡೆಸುತ್ತಾರೆ. ಇಬ್ಬರ ಆಲೋಚನಾ ಶೈಲಿಯೂ ಸಹ ಏಕ ರೀತಿಯಲ್ಲಿ ಇರುತ್ತದೆ. ಒಂದರ್ಥದಲ್ಲಿ ಆದರ್ಶಪ್ರಾಯರಾದ ದಂಪತಿಗಳು ಇವರು. ಬದುಕಿನಲ್ಲಿ ಗಲಾಟೆ ಗದ್ದಲ ಇದ್ದೇ ಇರುತ್ತದೆ ಅಲ್ವೆ? ಆದರೆ ಈ ಜೋಡಿ ಎಂದಿಗೂ ಅದನ್ನು ತೀವ್ರವಾಗಿ ಬೆಳೆಯಗೊಡುವುದಿಲ್ಲ. ಶಾಂತಿ ನೆಮ್ಮದಿ ಇವರ ಬದುಕಿನ ಅವಿಭಾಜ್ಯ ಸಂಗತಿಗಳಾಗಿರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications