ನಾನು ಹೇಳಿದಂತೆಯೇ ಆಗಬೇಕೆಂಬ ಹಠ ಯಾಕೆ?

* ಧವಳ
ವೃಷಭ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ
ಕನ್ಯಾ ರಾಶಿ ಸ್ತ್ರೀಯರು ಹಟಮಾರಿಗಳು. ತಾವು ಏನನ್ನು ಅಂದುಕೊಳ್ತಾರೋ ಅದೇ ಆಗಬೇಕು ಎನ್ನುವ ಭಾವ ಹೊಂದಿರುತ್ತಾರೆ. ಜೊತೆಗೆ ಅದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ. ಈ ಜೋಡಿಯಲ್ಲಿ ಯಾವುದೇ ವಿಷ್ಯ ಆಗಿರಲಿ ವಾದ ಥಟ್ ಅಂತ ಶುರು ಆಗಿಬಿಡುತ್ತದೆ. ಕೊನೆಗೆ ನಿಜವಾಗಿಯೂ ಅದು ವಾದ ಮಾಡುವಂತಹ ವಿಷಯವೇನಾ ಎಂದು ಯೋಚಿಸುವಂತಾಗುತ್ತದೆ ಬೇರೆಯವರಿಗೆ. ಸದಾ ಇವರಿಬ್ಬರು ತಮ್ಮ ಸಂಗಾತಿಗಳ ಬಗ್ಗೆ ಒಂದು ಕೊಂಕು ನೋಟ ಇಟ್ಟೇ ಇಟ್ಟಿರುತ್ತಾರೆ. ಪರಿಣಾಮ ಢಂ ಢಮಾರ್! ಸದಾ ಮನೆಯ ವಾತಾವರಣ ಕೆಟ್ಟದಾಗಿದ್ದರೆ ಬದುಕಲ್ಲಿ ಖುಷಿ ಅನ್ನುವುದು ಎಲ್ಲಿರುತ್ತದೆ. ಸಂತೋಷಕ್ಕಾಗಿ ಇವರು ಹುಡುಕಾಟವನ್ನೂ ಮಾಡಲ್ಲ, ಸಿಗುವ ಸಂತೋಷದ ಬದುಕನ್ನು ಸರಿಯೂ ಪಡಿಸಿಕೊಳ್ಳುವುದಿಲ್ಲ. ಇದು ಇಬ್ಬರ ಬಾಂಧವ್ಯವನ್ನು ಹಾಳು ಮಾಡುತ್ತದೆ. ಕೊನೆಗೆ ಇಬ್ಬರು ಸಂಬಂಧಕ್ಕೆ ಟಾಟ ಟಾಟ ಬೈ ಬೈ ಹೇಳಿಬಿಡ್ತಾರೆ. ಆದರೆ ದಯಮಾಡಿ ಅಂತಹ ಯಾವುದೇ ರೀತಿಯ ನಿರ್ಧಾರಕ್ಕೆ ಹೋಗುವ ಮುನ್ನ ಯೋಚಿಸಿ..
ವೃಷಭ ರಾಶಿ ಸ್ತ್ರೀ - ತುಲಾ ರಾಶಿ ಪುರುಷ
ವೃಷಭ ರಾಶಿ ಸ್ತ್ರೀಯರು ಅತ್ಯಂತ ಶೀಘ್ರವಾಗಿ ತಮ್ಮನ್ನು ತಾವು ಹತಾಶ ಭಾವಕ್ಕೆ ಗುರಿ ಮಾಡಿಕೊಂಡು ಬಿಡ್ತಾರೆ. ಛೇ ಬದುಕು ಇಷ್ಟೆ, ಮುಗೀತು ನನ್ನ ಕನಸು, ಹೀಗೆ ತಾವೇ ಕನ್ ಕ್ಲೂಡ್ ಮಾಡಿಕೊಂಡು ಬಿಡ್ತಾರೆ. ಆದರೆ ತುಲಾ ರಾಶಿ ಪುರುಷನಿಗೆ ಈಕೆಯ ಮನೋಭಾವ ತುಂಬಾ ಚೆನ್ನಾಗಿ ಅರ್ಥ ಆಗಿರುತ್ತದೆ. ತನ್ನ ಹೆಣ್ಣು ಮಾನಸಿಕವಾಗಿ ದಣಿತಾ ಇದ್ದಾಳೆ ಎಂದು ಈತನಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಅವಳ ಮನಸ್ಸನ್ನು ಚೇತೋಹಾರಿಯಾಗಿ ಮಾಡುವ ಕಲೆ ಕರಗತ. ಇಂದು ಇರುವ ಬದುಕು ನಾಳೆ ಹೇಗೋ ಎನ್ನುವುದು ಸ್ಪಷ್ಟವಾಗಿ ಗೊತ್ತು. ಈ ಎಲ್ಲಾ ಸಂಗತಿಗಳು ಸಂಸಾರ ರಸಕ್ಕೆ ಸಾರ ಹೆಚ್ಚಿಸುತ್ತದೆ. ಪರಿಣಾಮ ಬದುಕಲ್ಲಿ ಆನಂದ ಆನಂದ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications