ನಾನು ಹೇಳಿದಂತೆಯೇ ಆಗಬೇಕೆಂಬ ಹಠ ಯಾಕೆ?

* ಧವಳ
ವೃಷಭ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ
ಕನ್ಯಾ ರಾಶಿ ಸ್ತ್ರೀಯರು ಹಟಮಾರಿಗಳು. ತಾವು ಏನನ್ನು ಅಂದುಕೊಳ್ತಾರೋ ಅದೇ ಆಗಬೇಕು ಎನ್ನುವ ಭಾವ ಹೊಂದಿರುತ್ತಾರೆ. ಜೊತೆಗೆ ಅದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ. ಈ ಜೋಡಿಯಲ್ಲಿ ಯಾವುದೇ ವಿಷ್ಯ ಆಗಿರಲಿ ವಾದ ಥಟ್ ಅಂತ ಶುರು ಆಗಿಬಿಡುತ್ತದೆ. ಕೊನೆಗೆ ನಿಜವಾಗಿಯೂ ಅದು ವಾದ ಮಾಡುವಂತಹ ವಿಷಯವೇನಾ ಎಂದು ಯೋಚಿಸುವಂತಾಗುತ್ತದೆ ಬೇರೆಯವರಿಗೆ. ಸದಾ ಇವರಿಬ್ಬರು ತಮ್ಮ ಸಂಗಾತಿಗಳ ಬಗ್ಗೆ ಒಂದು ಕೊಂಕು ನೋಟ ಇಟ್ಟೇ ಇಟ್ಟಿರುತ್ತಾರೆ. ಪರಿಣಾಮ ಢಂ ಢಮಾರ್! ಸದಾ ಮನೆಯ ವಾತಾವರಣ ಕೆಟ್ಟದಾಗಿದ್ದರೆ ಬದುಕಲ್ಲಿ ಖುಷಿ ಅನ್ನುವುದು ಎಲ್ಲಿರುತ್ತದೆ. ಸಂತೋಷಕ್ಕಾಗಿ ಇವರು ಹುಡುಕಾಟವನ್ನೂ ಮಾಡಲ್ಲ, ಸಿಗುವ ಸಂತೋಷದ ಬದುಕನ್ನು ಸರಿಯೂ ಪಡಿಸಿಕೊಳ್ಳುವುದಿಲ್ಲ. ಇದು ಇಬ್ಬರ ಬಾಂಧವ್ಯವನ್ನು ಹಾಳು ಮಾಡುತ್ತದೆ. ಕೊನೆಗೆ ಇಬ್ಬರು ಸಂಬಂಧಕ್ಕೆ ಟಾಟ ಟಾಟ ಬೈ ಬೈ ಹೇಳಿಬಿಡ್ತಾರೆ. ಆದರೆ ದಯಮಾಡಿ ಅಂತಹ ಯಾವುದೇ ರೀತಿಯ ನಿರ್ಧಾರಕ್ಕೆ ಹೋಗುವ ಮುನ್ನ ಯೋಚಿಸಿ..
ವೃಷಭ ರಾಶಿ ಸ್ತ್ರೀ - ತುಲಾ ರಾಶಿ ಪುರುಷ
ವೃಷಭ ರಾಶಿ ಸ್ತ್ರೀಯರು ಅತ್ಯಂತ ಶೀಘ್ರವಾಗಿ ತಮ್ಮನ್ನು ತಾವು ಹತಾಶ ಭಾವಕ್ಕೆ ಗುರಿ ಮಾಡಿಕೊಂಡು ಬಿಡ್ತಾರೆ. ಛೇ ಬದುಕು ಇಷ್ಟೆ, ಮುಗೀತು ನನ್ನ ಕನಸು, ಹೀಗೆ ತಾವೇ ಕನ್ ಕ್ಲೂಡ್ ಮಾಡಿಕೊಂಡು ಬಿಡ್ತಾರೆ. ಆದರೆ ತುಲಾ ರಾಶಿ ಪುರುಷನಿಗೆ ಈಕೆಯ ಮನೋಭಾವ ತುಂಬಾ ಚೆನ್ನಾಗಿ ಅರ್ಥ ಆಗಿರುತ್ತದೆ. ತನ್ನ ಹೆಣ್ಣು ಮಾನಸಿಕವಾಗಿ ದಣಿತಾ ಇದ್ದಾಳೆ ಎಂದು ಈತನಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಅವಳ ಮನಸ್ಸನ್ನು ಚೇತೋಹಾರಿಯಾಗಿ ಮಾಡುವ ಕಲೆ ಕರಗತ. ಇಂದು ಇರುವ ಬದುಕು ನಾಳೆ ಹೇಗೋ ಎನ್ನುವುದು ಸ್ಪಷ್ಟವಾಗಿ ಗೊತ್ತು. ಈ ಎಲ್ಲಾ ಸಂಗತಿಗಳು ಸಂಸಾರ ರಸಕ್ಕೆ ಸಾರ ಹೆಚ್ಚಿಸುತ್ತದೆ. ಪರಿಣಾಮ ಬದುಕಲ್ಲಿ ಆನಂದ ಆನಂದ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications