ಸುಖಮಯ ದಾಂಪತ್ಯ : ಹಣಕ್ಕಿಂತ ನೆಮ್ಮದಿ ಮುಖ್ಯ

ಸಿಂಹ ರಾಶಿ ಪುರುಷ - ತುಲಾ ರಾಶಿ ಸ್ತ್ರೀ : ತುಲಾ ರಾಶಿ ಸ್ತ್ರೀ ತಾನು ಎಲ್ಲರಿಗಿಂತ ಮೊದಲಿಗಳಾಗಿ ಇರಬೇಕೆಂದು ಬಯಸುತ್ತಾಳೆ. ಆದರೆ ಸಿಂಹ ರಾಶಿ ಪುರುಷರಿಗೆ ಅದು ಇಷ್ಟವಿಲ್ಲ. ಆದರೆ ಇವರಿಬ್ಬರಿಗೂ ಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಹಣ ಮಾಡುವ ಬಗ್ಗೆ ಇಬ್ಬರಿಗೂ ಆಸಕ್ತಿ ಇರುತ್ತದೆ. ಎಲ್ಲಿ ಹಣದ ಸಂಗತಿ ಬರುತ್ತದೆಯೋ ಅಲ್ಲಿ ಜಗಳ, ವಾದ ವಿವಾದ ಇದ್ದೇ ಇರುತ್ತದೆ. ಸಿಂಹ ರಾಶಿಯವರು ಮದುವೆಯ ಬಳಿಕ ಮತ್ತಷ್ಟು ಶಾಂತ ಸ್ವಭಾವದವರು, ಭಾವುಕರು ಆಗುತ್ತಾರೆ. ಹಣದ ವಿಷಯದಲ್ಲಿ ಎಂತಹುದೇ ವಾದ ವಿವಾದ ಇರಲಿ, ಆದರೆ ದಾಂಪತ್ಯದ ವಿಷಯದಲ್ಲಿ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.. ಪ್ರೀತಿ, ಬಾಂಧವ್ಯದ ವಿಷಯದಲ್ಲಿ ನಂಬಿಕೆ ದೃಢವಾಗಿರುತ್ತದೆ.
ಸಿಂಹ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ವೃಶ್ಚಿಕ ರಾಶಿ ಪುರುಷರು ಕೆಲವು ವಿಷಯಗಳನ್ನು ಅವರ ಸಂಗಾತಿ ಕೇಳಲಿ ಬಿಡಲಿ ಹೇಳ್ತಾನೆ ಇರ್ತಾರೆ. ಹಣದ ವಿಷಯದಲ್ಲಿ ಗಲಾಟೆ ತಪ್ಪುವುದಿಲ್ಲ. ಸ್ತ್ರೀ ಖರ್ಚು ಮಾಡುವುದರಲ್ಲಿ ಮುಂದೆ. ಪುರುಷ ಅದಕ್ಕೆ ಆಸ್ಪದ ನೀಡುವುದಿಲ್ಲ. ಇಬ್ಬರು ಬಜೆಟ್ ತಯಾರಿಸಿಕೊಂಡು ಅದರಂತೆ ನಡೆದರೆ ಯಾವುದೇ ರೀತಿಯ ಜಗಳ-ಗಲಾಟೆ ಇರದು. ಮನೆಯಲ್ಲಿ ನೆಮ್ಮದಿಗಿಂತ ಯಾವುದು ಮುಖ್ಯ? ಗುಣದಲ್ಲಿ ಮಾಡಿಕೊಳ್ಳುವ ಅಲ್ಪ ಮಾರ್ಪಾಟಿನಿಂದ ಎಲ್ಲವು ಸರಿಯಾಗುತ್ತದೆ. ಬದುಕು ಹಾಯಾಗಿರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications