ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ: ಬಿಎಸ್ ವೈ

ಈಗಾಗಲೇ 240ಯೂನಿಟ್ ವಿದ್ಯುತ್ ಅನ್ನು ಹೊರರಾಜ್ಯದಿಂದ ಖರೀದಿ ಮಾಡಲಾಗಿದೆ. ರಾಜ್ಯದಲ್ಲಿ ಕೊರತೆ ಇರುವ ವಿದ್ಯುತ್ ಅಭಾವ ನೀಗಿಸಲು ಸುಧಾರಣೆ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಲಾಗಿದೆ. ಆದರೆ,ನಿರಂತರ ವಿದ್ಯುತ್ ನೀಡುತ್ತೇವೆ.ಭಾಗ್ಯಜ್ಯೋತಿ ಯೋಜನೆ ಜಾರಿಗೆ ಸರ್ವ ಪ್ರಯತ್ನವಂತೂ ನಡೆದಿದೆ ಎಂದರು.
ಇಂಧನ ಖಾತೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಕೂಡ ವಿದ್ಯುತ್ ಅಭಾವ ನೀಗಿಸಲು ಸಾಕಷ್ಟು ಶ್ರಮಿಸಿದ್ದರು. ಆ ನಿಟ್ಟಿನಲ್ಲಿಯೇ ವಿದ್ಯುತ್ ಕೊರತೆ ನೀಗಿಸಲು ತಾನು ಕೂಡ ಮುಂದುವರಿಯುತ್ತಿರುವುದಾಗಿ ಇಂಧನ ಖಾತೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.











Click it and Unblock the Notifications