ಫಲಿಸಿದ ಮುರುಗೇಶ್ ನಿರಾಣಿ ಪ್ರತಿಜ್ಞೆ

'ನಾನು ಕೈಗಾರಿಕಾ ಸಚಿವನಾಗುತ್ತೇನೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿ, ಇದಕ್ಕಿಂತ ಹತ್ತುಪಟ್ಟು ಹೆಚ್ಚಿನ ಬಂಡವಾಳ ಆಕರ್ಷಿಸುತ್ತೇನೆ. ಉದ್ಯೋಗಾವಕಾಶದ ಮಹಾಪೂರ ಹರಿಸುತ್ತೇನೆ' ಎಂದಿದ್ದರು.
ಅಂದಿನ ನಿರಾಣಿ ಪ್ರತಿಜ್ಞೆ ಇಂದು ಫಲಿಸಿದೆ. ಜಿಮ್ 2010 ಮೂಲಕ ಜಾಗತಿಕ ಮಟ್ಟದ ಬೃಹತ್ ಉದ್ಯಮಗಳು ರಾಜ್ಯಕ್ಕೆ ಕಾಲಿರಿಸಲಿವೆ. 2000 ರಲ್ಲಿ ನಡೆದಿದ್ದ ಸಮಾವೇಶದಲ್ಲಿ 13 ಸಾವಿರ ಕೋಟಿ ಬಂಡವಾಳ ಹೂಡಲಾಗಿತ್ತು. ಈ ಬಾರಿ ಸುಮಾರು 4 ಲಕ್ಷ ಕೋಟಿಗೂ ಅಧಿಕ ಬಂಡವಾಳ ನಿರೀಕ್ಷೆಯಲ್ಲಿದ್ದಾರೆ ಭಾರಿ ಹಾಗೂ ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ.
ಒಟ್ಟು 12 ಕ್ಷೇತ್ರ: ಏರೋಸ್ಪೇಸ್, ಖನಿಜ, ಪ್ರವಾಸೋದ್ಯಮ, ಬಯೋ ಟೆಕ್ನಾಲಜಿ, ಆಟೋಮೊಬೈಲ್ಸ್, ಐಟಿ, ಮೂಲಸೌಕರ್ಯ, ವಿದ್ಯುಚ್ಛಕ್ತಿ, ಆಹಾರ ಸಂಸ್ಕರಣೆ, ಜವಳಿ . ಆರೋಗ್ಯ ಹಾಗೂ ಶಿಕ್ಷಣ.
ಎರಡು ದಿನಗಳಲ್ಲಿ 400 ಒಡಂಬಡಿಕೆಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಉಕ್ಕು ಉದ್ಯಮದಲ್ಲಿ ಜಾಗತಿಕವಾಗಿ ನಂ.1 ಸ್ಥಾನದಲ್ಲಿರುವ ಆರ್ಸೆಲರ್ ಮಿತ್ತಲ್ ಅತ್ಯಧಿಕ 30 ಸಾವಿರ ಕೋಟಿ ರು. ಬಂಡವಾಳ ಹೂಡಿದ್ದಾರೆ. ಕೈಗಾರಿಕೆಗಳಿಗಾಗಿ ಒಟ್ಟು 63 ಸಾವಿರ ಎಕರೆ ಭೂಮಿ ಗುರುತಿಸಲಾಗಿದ್ದು, ಇನ್ನು 40 ಸಾವಿರ ಎಕರೆ ಸೇರ್ಪಡೆಯ ಭರವಸೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಶೇ.60ರಷ್ಟು ಬಂಡವಾಳ ಹೂಡಲು ಯೋಜಿಸಲಾಗಿದೆ.
![]() | |
| ದಶಕ ಹಿಂದೆ ಮುರುಗೇಶ್ ನಿರಾಣಿ ಮಾಡಿದ ಪ್ರತಿಜ್ಞೆ ಇಂದು ಫಲಿಸಿದೆ | |
![]() | |
*ಆರ್ಸೆಲರ್ ಮಿತ್ತಲ್ >>30, 000 ಕೋಟಿ ರು.
* ಬ್ರಹ್ಮಣಿ ಸ್ಟೀಲ್ ಲಿ>> 36,000 ಕೋಟಿ ರು.
* ಭಾಷ್ಯಾನ್ ಸ್ಟೀಲ್ಸ್ ಲಿ>>27,928 ಕೋಟಿ ರು.
* ಸೂರ್ಯ ವಿಜಯನಗರ ಸ್ಟೀಲ್ ಹಾಗೂ ಪವರ್ ಲಿ>> 24,000 ಕೋಟಿ ರು.
* ಹಜೀರಾ ಸ್ಟೀಲ್ಸ್>> 17,000 ಕೋಟಿ ರು. >> ಬಾಗಲಕೋಟೆ
* ಶೆಲ್ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ>> 1,376 ಕೋಟಿ ರು. >> ಬೆಂಗಳೂರು
* ಯುಬಿ ಗ್ರೂಪ್ >> 55 ಕೋಟಿ ರು. >> ನಂಜನಗೂಡು
* ನಾರಾಯಣ ಹೃದಯಾಲಯ >> 990 ಕೋಟಿ ರು. >> ದೇವನಹಳ್ಳಿ, ಬೆಂಗಳೂರು
* ವಿಪ್ರೋ : ಸಾಫ್ಟ್ ವೇರ್ ಕೇಂದ್ರ >> 537 ಕೋಟಿ ರು >> ಸರ್ಜಾಪುರ ರಸ್ತೆ, ಬೆಂಗಳೂರು
* ಇನ್ಫೋಸಿಸ್ ಸಾಫ್ಟ್ವೇರ್ >> 2,050 ಕೋಟಿ ರು.
* ಟಾಟಾ ಎಲೆಕ್ಸಿ ಹಾರ್ಡ್ ವೇರ್ >> 486 ಕೋಟಿ ರು
* ಗೇಲ್ ಗ್ಯಾಸ್ ಪೈಪ್ ಲೈನ್ : 8,656 ಕೋಟಿ ರು
* ರಿಲಯನ್ಸ್ ಗ್ಯಾಸ್ ಪೈಪ್ ಲೈನ್ : 6,796 ಕೋಟಿ ರು
* ಲಫಾರ್ಜ್ ಸಿಮೆಂಟ್ >> 1,500 ಕೋಟಿ ರು
* ಬಿರ್ಲಾ ಸಿಮೆಂಟ್ >> 3,000ಕೋಟಿ ರು
*ನೆಸ್ಟಲ್ ಇನ್ಪಾಟ್ ನ್ಯೂಡೆಲ್ಸ್>>349.23 ಕೋಟಿ ರು.
*ಮೇಯರ್ ಅರ್ಗಾನಿಕ್ ಫಾರ್ಮಾಸ್ಯೂಟಿಕಲ್ಸ್ >>45 ಕೋಟಿ ರು.
* ಅಮರಾ ಕಾರ್ಪೋರೇಷನ್ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ>>45 ಕೋಟಿ ರು.
* ಎಂಆರ್ಪಿಎಲ್, ಒಎನ್ಜಿಸಿ ಪೆಟ್ರೋ ಕೆಮಿಕಲ್>>8,656 ಕೋಟಿ ರು.
* ಜುವಾರಿ ಫರ್ಟಿಲೈಸರ್ಸ್ ಯೂರಿಯಾ ಫ್ಲಾಟ್-6,565 ಕೋಟಿ ರು.
* ರಿಲಯನ್ಸ್ ಸಿಮೆಂಟ್ ಘಟಕ >>2,500 ಕೋಟಿ ರು.
* ಬಿಇಎಂಎಲ್ ಏರ್ಕ್ರಾಫ್ಟ್ ಘಟಕ-316 ಕೋಟಿ ರು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ














Click it and Unblock the Notifications