ಕನ್ನಡ ಸಂಸ್ಕೃತಿ ಕಲೆ ಅನಾವರಣಕ್ಕೆ ಗದಗ ಸಜ್ಜು

ಕಾರ್ಯಕ್ರಮದ ವಿವರಗಳು ಇಂತಿವೆ:
ಫೆಬ್ರವರಿ 18: ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸಂಗೀತ ಲಹರಿ ತಂಡದಿಂದ ಭಾವಗೀತೆ, ಬಸವರಾಜು, ನರಸಿಂಹ ಜೋಶಿ ಹಾಗೂ ಬಿ. ಪ್ರಾಣೇಶ ತಂಡದಿಂದ ನಗೆ ಕೂಟ, ಮಹಾಮನೆ ಜಾನಪದ ತಂಡದಿಂದ ಜಾನಪದ ಜಾತ್ರೆ, ಶಿವಮೊಗ್ಗದ ಮಹಿಳೆಯರ ತಂಡದಿಂದ ಡೊಳ್ಳುಕುಣಿತ
ಸೇರಿದಂತೆ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ.
ಫೆಬ್ರವರಿ.19: ಬಾಲೇಖಾನ ಸಹೋದರರ ಪಂಚ ಸಿತಾರ ವಾದನ, ನಿರೂಪಮಾ ರಾಜೇಂದ್ರ ತಂಡದಿಂದ ನೃತ್ಯ ಪ್ರದರ್ಶನ, ಯುವರಾಜ ತಂಡದಿಂದ ಜಾನಪದ ಗೀತೋತ್ಸವ, ಇದಲ್ಲದೆ ಸ್ಥಳೀಯರಿಂದ ಡೊಳ್ಳು ಕುಣಿತ ಮತ್ತು ನಾಟಕ ಪ್ರದರ್ಶನ.
ಫೆಬ್ರವರಿ.20: ಉಡುಪಿಯ ಸುಂದರ ಶೇರಿಗಾರ, ವಾದ್ಯಗೋಷ್ಠಿ, ಪದ್ಮಾ ಹೇಮಂತ್ ತಂಡದಿಂದ ನೃತ್ಯ ರೂಪಕ, ಕಾವ್ಯ - ಕುಂಚ - ಗಾಯನ, ಧಾರವಾಡ ಅನಿಲ್ ದೇಸಾಯಿ ತಂಡದಿಂದ ನಾಟಕ ಪ್ರದರ್ಶನ.
ಫೆಬ್ರವರಿ.21: ಕಿನ್ನರಿ ವಾದ್ಯ ವೃಂದದಿಂದ ವಾದ್ಯಗೋಷ್ಠಿ, ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ ಕನ್ನಡವೇ ಸತ್ಯ ಭಾವಗೀತೆ, ಡಾ. ವಿಶ್ವಜೀತ ತಂಡದಿಂದ ಒಡೆಸ್ಸಿ ನೃತ್ಯ, ರಿಚರ್ಡ್ ಲೂಯಿಸ್ ತಂಡದಿಂದ ಮಾತಿನ ಮಂಟಪ. ಇದಲ್ಲದೆ ಶುಭಾ ಧನಂಜಯ, ಯು.ಕೆ. ಪ್ರವೀಣ್, ಡಾ. ವಿದ್ಯಾ ಮಡಿಕೇರಿ, ಮಹಾಲಕ್ಷ್ಮೀ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಕಾರ್ಯಕ್ರಮ: ಹಿರಿಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕಿರಿಯರ ಕಲೆ ಅನಾವರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟನಲ್ಲಿ ಮಕ್ಕಳಿಂದ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಗದಗಿನ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದರಲ್ಲಿ ಸುಮಾರು 60 ಮಕ್ಕಳ ತಂಡಗಳು ಭಾಗವಹಿಸಲಿವೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications