ಉಡುಪಿಯ ಬೀದಿ ನಾಯಿಗಳಿಗೆ ಪ್ರತಿಫಲಕ ಬೆಲ್ಟ್!
ಉಡುಪಿ, ಡಿಸೆಂಬರ್. 13 : ರಸ್ತೆಯಲ್ಲಿ ಬಿದಿ ನಾಯಿಗಳನ್ನು ಅಪಘಾತದಿಂದ ಕಾಪಾಡುವ ದೃಷ್ಟಿಯಿಂದ ಉಡುಪಿಯ ಸಾಸ್ತಾನ್ ನ ಯುವಕರು ಸೇರಿ ಪ್ರತಿಫಲಕ ಬೆಲ್ಟ್ ಗಳನ್ನೂ ಅಳವಡಿಸುವ ಮೂಲಕ ನಾಯಿಗಳಿಗೆ ರಕ್ಷಣೆ ನೀಡುವಲ್ಲಿ ಮುಂದಾಗಿದ್ದಾರೆ.
ನಾಯಿಗಳಿಗೆ ಪ್ರತಿಫಲಕ ಬೆಲ್ಟ್ ಅಳವಡಿಸುವುದರಿಂದ ಬೈಕ್ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ. ಅದು ಹೇಗೆಂದರೆ, ಕೆಂಪು ಬಣ್ಣದ ಬೆಲ್ಟ್ ನ್ನು ನಾಯಿಗಳ ಕುತ್ತಿಗೆಗೆ ಕಟ್ಟಲಾಗಿದ್ದು, ರಾತ್ರಿ ವೇಳೆ ಆ ಬೆಲ್ಟ್ ಲೈಟ್ ಬೆಳಕಿಗೆ ಹೊಳೆಯುತ್ತದೆ. ಇದರಿಂದ ವಾಹನ ಸವಾರರಿಗೆ ಗೋಚರಿಸಲಿದೆ. ಈ ಬೆಲ್ಟ್ ನಿಂದ ನಾಯಿ ರಕ್ಷಣೆ ಜೊತೆಗೆ ಬೈಕ್ ಸವಾರರನ್ನು ರಕ್ಷಣೆ ಮಾಡಿದಂತಾಗುತ್ತದೆ.
ಉಡುಪಿಯ ರಾಷ್ಟೀಯ ಹೆದರಿಯಲ್ಲಿ ನಾಯಿಗಳು ಕಾಟ ಹೆಚ್ಚಾಗಿದ್ದು , ಬೈಕ್ ಸವಾರರಿಗೆ ರಾತ್ರಿ ವೇಳೆ ಸಾಕಷ್ಟು ಕಷ್ಟ ಅನುಭಾಹಿಸುವ ಪರಿಸ್ಥಿ ಉಂಟಾಗಿತ್ತು. ಇದನ್ನು ಗಮನಿಸಿದ ಸಾಸ್ತಾನ್ ನ ಯುವಕರು ಬೈಕ್ ಸವಾರರಿಗೆ ಇದರಿಂದ ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನವನ್ನು ಮಾಡಿದ್ದಾರೆ.

ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ವಿನಯ್ ಚಂದ್ರ ಅವರು, ಚಾಲಕರಿಗೆ ಉಡುಪಿ - ಕುಂದಾಪುರ ಹೆದರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾಯಿಗಳ ಕಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಬಹಿಸಿವೆ, ಇದರಲ್ಲಿ ಬೈಕ್ ಸವಾರರ ಅಪಘಾತ ಸಂಖ್ಯೆ ಜಾಸ್ತಿ .
ಈ ನಿಟ್ಟಿನಲ್ಲಿ ಪ್ರತಿಫಲಕ ಬೆಲ್ಟ್ ಗಳನ್ನೂ ನಾಯಿಗಳಿಗೆ ಹಳವಡಿಸುವ ಮೂಲಕ್ಕ ನಾಯಿಗಳಿಗೆ ಹಾಗು ರಸ್ತೆಯಲ್ಲಿ ಪ್ರಯಾಣಿಸುವ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ನಾಯಿಗಳು ಬೈಕ್ ಸವಾರರ ಬೆನ್ನಟ್ಟಿ ಹೋಗುವ ಕರಣ, ಎಷ್ಟೋ ಸವಾರರು ಗಡಿಯಿಂದ ಬಿದ್ದು ಆಸ್ಪತ್ರೆಯಲ್ಲಿ ಧಾಖಲಾದದ್ದು ಇದೆ, ಈ ಕಾರಣದಿಂದ ಸವಾರರನ್ನು ಹಾಗು ನಾಯಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನಕ್ಕೆ ಕೈ ಜೈಜೋಡಿಸಿದೆವು ಎನ್ನುತ್ತಾರೆ ವಿನಯ್.
ಇನ್ನು ಈ ಪ್ರಯತ್ನ ಯೆಶಸ್ವಿಯಾದಲ್ಲಿ , ಉಡುಪಿಯ ಅನೇಕ ನಾಯಿಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಈ ಬೆಲ್ಟ್ ಗಳನ್ನೂ ಅಳವಡಿಸಲಾಗುವುದು ಎಂದು ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications