ಜನಪ್ರತಿನಿಧಿಗಳಿಗೇ ಮೈತ್ರಿ ಇಷ್ಟ ಇಲ್ಲ ಅನ್ನೋದಿ ಪರಿಷತ್ ಎಲೆಕ್ಷನ್ ರಿಸಲ್ಟ್ ನಲ್ಲೇ ಕಾಣ್ತಿದೆ: ಪ್ರಿಯಾಂಕ್ ಖರ್ಗೆ
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಭರ್ಜರಿ ಗೆಲುವಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, "ಬಿಜೆಪಿ ಮತ್ತು ಜೆಡಿಎಸ್ನ 11 ಮತಗಳು ಕಾಂಗ್ರೆಸ್ಗೆ ಬಂದಿದ್ದರೆ, ಅದು ಈ ಎರಡೂ ಪಕ್ಷಗಳ ಮೈತ್ರಿ ರಾಜಕಾರಣದ ವಿರುದ್ಧ ಅವರ ಶಾಸಕರೇ ಅಸಮಾಧಾನಗೊಂಡಿದ್ದಾರೆ ಎಂಬುದರ ಸೂಚನೆ. ಇದು ಬಿಜೆಪಿ ಮತ್ತು ಜೆಡಿಎಸ್ಗೆ ನಾಯಕತ್ವವೇ ಇಲ್ಲ ಎಂಬುದಕ್ಕೆ ಸ್ಪಷ್ಟವಾದ ಮಾನ್ಯತೆ. ಇದು ಅವರ ಮೈತ್ರಿಗೆ ಜನಪ್ರತಿನಿಧಿಗಳಿಂದಲೇ ಬಂದಿರುವ ನೇರ ತಿರಸ್ಕಾರವಾಗಿದೆ" ಎಂದು ಹೇಳಿದರು.
Video Published On: Friday, Jun 19, 2026, 03:52 [IST]


Click it and Unblock the Notifications