ಪರಿಸರ ಕೊಂದ್ರೂ ಅಷ್ಟೇ, ಅವ್ರ ತಾಯಿ ಕೊಂದ್ರೂ ಅಷ್ಟೇ! ಡಿಕೆ ಸರ್ ಗೆ ಲಾಯಕ್ಕಿಲ್ಲ ಇದು; ಬಿಡದಿ ರೈತ ಮಹಿಳೆಯರ ಸಿಟ್ಟು
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಡದಿ ಟೌನ್ಶಿಪ್ ಯೋಜನೆಯನ್ನು ಮಾಡಿಯೇ ಸಿದ್ಧ ಅಂತಾ ನಿರ್ಧಾರ ಮಾಡಿದ್ದಾರೆ. ಆದರೆ ಬಿಡದಿ ಭಾಗದ ರೈತರು ಇದಕ್ಕೆ ಆಕ್ರೋಶ ಹೊರ ಹಾಕುತ್ತಿದ್ದಾರೆ, ಕಣ್ಣೀರ್ ಹಾಕಿ ಬೇಡಿಕೊಳ್ಳುತ್ತಿದ್ದಾರೆ. ಈ ಯೋಜನೆ ಆದರೆ ರೈತರು ತಮ್ಮ ಜಮೀನು ಕಳೆದುಕೊಂಡು ಬದುಕನ್ನೂ ಕಳೆದುಕೊಳ್ಳುವಂತಾಗುತ್ತದೆ, ಈ ವಿಚಾರಕ್ಕೆ ರೈತರು, ಮಹಿಳೆಯರು, ಏನ್ ಹೇಳ್ತಿದ್ದಾರೆ? ಒನ್ ಇಂಡಿಯಾ ಕನ್ನಡದ ಜೊತೆ ಬಿಡದಿ ಭಾಗದ ರೈತರು ತಮ್ಮ ನೋವು ತೋಡಿಕೊಂಡಿದ್ದು ಹೀಗೆ...
Video Published On: Monday, Jun 22, 2026, 05:59 [IST]


Click it and Unblock the Notifications