ಕ್ರಿಕೆಟನ್ನೇ ನಾಶ ಮಾಡಿದ ಟೀಂ ಇಂಡಿಯಾ! ಶೋಯೆಬ್ ಆಖ್ತರ್ ಸ್ಫೋಟಕ ಹೇಳಿಕೆ
ನ್ಯೂಜಿಲೆಂಡ್-ಭಾರತ ಪಂದ್ಯಕ್ಕೂ ಮೊದಲೇ ಭವಿಷ್ಯ ನುಡಿದಿದ್ದ ಶೋಯೆಬ್, ಕ್ರಿಕೆಟ್ಗೋಸ್ಕರ ಆದರೂ ನ್ಯೂಜಿಲೆಂಡ್ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲಲಿ ಎಂದಿದ್ದರು. ಆದರೆ, ತನ್ನ ಮಾತು ಈಡೇರದ ಹಿನ್ನೆಲೆ ಭಾರತೀಯ ಕ್ರಿಕೆಟ್ ತಂಡ ಮತ್ತು ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
Video Published On: Monday, Mar 09, 2026, 09:35 [IST]


Click it and Unblock the Notifications