ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್

ಇಂತಹ ಒಂದು ರೆಸಾರ್ಟು ನಾ ನೋಡಿ ನಲಿಯುವ ಕಾರವಾರದಲ್ಲಿದೆ. ಅದೂ ಕಾಳಿನದಿಯ ತಟಾಕದಲ್ಲಿದೆ. ಕಡಿಮೆ ವೆಚ್ಚದಲ್ಲಿ, ಮಧ್ಯಮ ವರ್ಗದ ಕುಟುಂಬಗಳ ಜೇಬಿಗೆ ಹೊಂದುವಂತಹ ಎರಡು ದಿನದ ಪ್ರವಾಸ ಕಾರ್ಯಕ್ರಮಕ್ಕೆ ಕಾರವಾರ ಯೋಗ್ಯ ಸ್ಥಳ.
ನದಿ ತೀರಕ್ಕೆ ಹೊಂದಿಕೊಂಡಿರುವ ರೆಸಾರ್ಟಿನ ಹೆಸರು ರಿವರ್ ಎಡ್ಜ್. ಮಾವಿನ ಮರಗಳ ನೆರಳಲ್ಲಿ, ಐದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಿರುವ 8 ಕೊಠಡಿಗಳ ವ್ಯವಸ್ಥೆಯಿರುವ ಈ ಜಾಗ ಶಾಂತವಾಗಿರುತ್ತದೆ. ನದಿಜಳಕದ ಪುಳಕ, ಓದುವುದಕ್ಕೆ, ಬರೆಯುವುದಕ್ಕೆ ನಿಶ್ಯಬ್ದ ವಾತಾವರಣ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆ, ರುಚಿಯಾದ ಊಟ, ತಿಂಡಿ ತೀರ್ಥಕ್ಕೆ ಕೊರತೆಯಿಲ್ಲ. ಜತೆಗೆ, ರೆಸಾರ್ಟ್ ನವರೇ ವ್ಯವಸ್ಥೆ ಮಾಡುವ ಆಹ್ಲಾದ, ಮನರಂಜನೆಯ ಮಾರ್ಗಗಳಿವೆ. ಅವುಗಳಲ್ಲಿ ಮುಖ್ಯವಾದುದು:
Barbecue grill and motion sensor lighting at night. Canoeing, Kayaking, Tubing, Rafting, Wind gliding, Camping, Trekking, Rock climbing, Rappelling and River crossing.
ರೆಸಾರ್ಟಿನ ನಿಯಮಗಳು, ಇತರೆ ಸೌಲಭ್ಯಗಳು, ರೇಟುಗಳು , ತೆರಿಗೆಗಳು ಹಾಗೂ ಬುಕಿಂಗ್ ವಿವರಗಳಿಗೆ ನಮ್ಮ ಹಾಲಿಡೇ ಮೇಕರ್ಸ್ ತಾಣಕ್ಕೆ ಭೇಟಿಕೊಡಿ. ನಿಮ್ಮ ಪ್ರಯಾಣ ಉಲ್ಲಾಸದಾಯಕವಾಗಿರಲಿ. ಪ್ರವಾಸದ ನೆಪದಲ್ಲಿ ಕಾಳಿ ನದಿಯ ವಯ್ಯಾರಗಳನ್ನು ಕಣ್ಣಾರೆ ಕಂಡು ಸಂತಸಪಡುವ ಭಾಗ್ಯ ನಿಮಗೆ ನಿಮ್ಮ ಕುಟುಂಬಕ್ಕೆ ಒದಗಿಬರಲಿ ಎಂದು ಹಾರೈಸುವ, ಇಂತಿ ನಿಮ್ಮ ಪ್ರೀತಿಯ ದಟ್ಸ್ ಕನ್ನಡ.
ಕಾರವಾರದ ಬಗೆಗೆ
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications