ಅನುಪಮಾ ಅವರೇ, ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!
ದೇವರು, ದೆವ್ವ ಈ ಪದಗಳನ್ನು ಬಳಸುವವರು ವಿದ್ಯಾವಂತ ಅವಿವೇಕಿಗಳಾಗಿರುತ್ತಾರೆ. ತಮ್ಮ ಕೈಲಾಗದ ಕೆಲಸವನ್ನು ಸಾಧಿಸಲು ಇಂಥವರುಗಳು ಈ ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ನಿರುಪಯೋಗೀ ವಸ್ತುಗಳನ್ನು ಅವಲಂಬಿಸಿ ತಮ್ಮ ಕೋಪ ತಾಪಗಳನ್ನು ಹೊರಗೆಡವುತ್ತಾ ಮನಃಶ್ಶಾಂತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ.
ನಮ್ಮ ಕಣ್ಣಿಗೆ ಕಾಣಿಸುವ ಪ್ರಕೃತಿಮಾತೆಯನ್ನೂ, ಆಕೆ ನಮಗೆ ಕರುಣಿಸಿರುವ ಮೆದುಳನ್ನೂ, ಅದನ್ನು ಉಪಯೋಗಿಸಿಕೊಂಡು ನಾವು ಗಳಿಸಿರುವ ಅನ್ನಭಾಗ್ಯವನ್ನು ಮಾತ್ರ ದೇವರೆಂದು ಪರಿಗಣಿಸಬೇಕು. ಸತ್ತ ನಂತರ ಯಾರು ಯಾರನ್ನೂ ಕಾಡಲಾಗುವುದಿಲ್ಲ.
ಏನನ್ನಾದರೂ ಸಾಧಿಸಿದರೆ ಅದು ಬದುಕಿರುವಾಗ ಮಾತ್ರ. ಇಲ್ಲವಾದಲ್ಲಿ "ಕೈಲಾಗದವರು ಮೈಪರಚಿಕೊಂಡರು" ಎನ್ನುವಂತಾಗುತ್ತದೆ. ಈಸಬೇಕು ಇದ್ದು ಜೈಸಬೇಕು ಅಂದರೆ ನೀವು ನಿಮ್ಮ ವೃತ್ತಿಯಲ್ಲಿ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕೆಂದೇನೂ ಇಲ್ಲ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ಹಣ ಮಾಡಿದವರು, ಹಣ ಮಾಡುವವರು, ಪ್ರತಿದಿನದ ಹೊಟ್ಟೆಪಾಡಿಗಾಗಿ ಹಣಗಳಿಸಲು ಕಷ್ಟಪಡುತ್ತಿರುವವರು ಎಲ್ಲರೂ ಒಂದು ದಿನ ಸಾಯುತ್ತಾರೆ. ಆದರೆ ಸ್ವಾರ್ಥಿ, ದುರುಳ ಮಾನವರು ಸಾವು ಬಂದು ಅಪ್ಪಳಿಸುವವರೆಗೂ ಭ್ರಮಾಧೀನರಾಗಿದ್ದುಕೊಂಡು ಮಾಡಬಾರದ್ದನ್ನು ಮಾಡುತ್ತಲೇ ಇರುತ್ತಾರೆ. [ಕೂಡ್ಲಿಗಿಗೆ ಬಂದ ಅನುಪಮಾ ಶೆಣೈ, ಮುಂದೇನು?]
As our life is short on this Earth, we must strive hard to make it sweet. ಅಷ್ಟೇ ಮೇಡಂ ಅನುಪಮಾ ಶೆಣೈ ಅವರೇ. ಹೇಗಾದರಾಗಲೀ, ತಮ್ಮ ಹತ್ತಿರ ಆತ್ಮರಕ್ಷಣೆಗಾಗಿ (ರಾಜೀನಾಮೆ ನಂತರವೂ) ಒಂದು ಪಿಸ್ತೂಲನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವೆನ್ನುವುದು ನನ್ನ ಅಭಿಮತ. ['ರೆಬೆಲ್' ಕಾಪ್ ಅನುಪಮಾ ವ್ಯಕ್ತಿಚಿತ್ರ]
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications