ಅನುಪಮಾ ಅವರೇ, ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!
ದೇವರು, ದೆವ್ವ ಈ ಪದಗಳನ್ನು ಬಳಸುವವರು ವಿದ್ಯಾವಂತ ಅವಿವೇಕಿಗಳಾಗಿರುತ್ತಾರೆ. ತಮ್ಮ ಕೈಲಾಗದ ಕೆಲಸವನ್ನು ಸಾಧಿಸಲು ಇಂಥವರುಗಳು ಈ ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ನಿರುಪಯೋಗೀ ವಸ್ತುಗಳನ್ನು ಅವಲಂಬಿಸಿ ತಮ್ಮ ಕೋಪ ತಾಪಗಳನ್ನು ಹೊರಗೆಡವುತ್ತಾ ಮನಃಶ್ಶಾಂತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ.
ನಮ್ಮ ಕಣ್ಣಿಗೆ ಕಾಣಿಸುವ ಪ್ರಕೃತಿಮಾತೆಯನ್ನೂ, ಆಕೆ ನಮಗೆ ಕರುಣಿಸಿರುವ ಮೆದುಳನ್ನೂ, ಅದನ್ನು ಉಪಯೋಗಿಸಿಕೊಂಡು ನಾವು ಗಳಿಸಿರುವ ಅನ್ನಭಾಗ್ಯವನ್ನು ಮಾತ್ರ ದೇವರೆಂದು ಪರಿಗಣಿಸಬೇಕು. ಸತ್ತ ನಂತರ ಯಾರು ಯಾರನ್ನೂ ಕಾಡಲಾಗುವುದಿಲ್ಲ.
ಏನನ್ನಾದರೂ ಸಾಧಿಸಿದರೆ ಅದು ಬದುಕಿರುವಾಗ ಮಾತ್ರ. ಇಲ್ಲವಾದಲ್ಲಿ "ಕೈಲಾಗದವರು ಮೈಪರಚಿಕೊಂಡರು" ಎನ್ನುವಂತಾಗುತ್ತದೆ. ಈಸಬೇಕು ಇದ್ದು ಜೈಸಬೇಕು ಅಂದರೆ ನೀವು ನಿಮ್ಮ ವೃತ್ತಿಯಲ್ಲಿ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕೆಂದೇನೂ ಇಲ್ಲ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ಹಣ ಮಾಡಿದವರು, ಹಣ ಮಾಡುವವರು, ಪ್ರತಿದಿನದ ಹೊಟ್ಟೆಪಾಡಿಗಾಗಿ ಹಣಗಳಿಸಲು ಕಷ್ಟಪಡುತ್ತಿರುವವರು ಎಲ್ಲರೂ ಒಂದು ದಿನ ಸಾಯುತ್ತಾರೆ. ಆದರೆ ಸ್ವಾರ್ಥಿ, ದುರುಳ ಮಾನವರು ಸಾವು ಬಂದು ಅಪ್ಪಳಿಸುವವರೆಗೂ ಭ್ರಮಾಧೀನರಾಗಿದ್ದುಕೊಂಡು ಮಾಡಬಾರದ್ದನ್ನು ಮಾಡುತ್ತಲೇ ಇರುತ್ತಾರೆ. [ಕೂಡ್ಲಿಗಿಗೆ ಬಂದ ಅನುಪಮಾ ಶೆಣೈ, ಮುಂದೇನು?]
As our life is short on this Earth, we must strive hard to make it sweet. ಅಷ್ಟೇ ಮೇಡಂ ಅನುಪಮಾ ಶೆಣೈ ಅವರೇ. ಹೇಗಾದರಾಗಲೀ, ತಮ್ಮ ಹತ್ತಿರ ಆತ್ಮರಕ್ಷಣೆಗಾಗಿ (ರಾಜೀನಾಮೆ ನಂತರವೂ) ಒಂದು ಪಿಸ್ತೂಲನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವೆನ್ನುವುದು ನನ್ನ ಅಭಿಮತ. ['ರೆಬೆಲ್' ಕಾಪ್ ಅನುಪಮಾ ವ್ಯಕ್ತಿಚಿತ್ರ]
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications