ಮಳ್ಳ ಮಳ್ಳಿಗೆ ಮೈಸೂರು ಪಾಕ್

1) ಉತ್ತರ ಕೊರಿಯಾ ಗಡಿಯೊಳಗೆ ನುಸುಳಿಹೋದರೆ 12 ವರ್ಷ ಕಠಿಣ ಶಿಕ್ಷೆ.
2) ಇರಾನ್ ಗಡಿಯೊಳಗೆ ಅಪ್ಪಿತಪ್ಪಿ ಕಾಲಿಟ್ಟರೆ ಅನಿರ್ದಿಷ್ಟಕಾಲದವರೆಗೆ ಸೆರೆಮನೆ ವಾಸ.
3) ಆಫ್ಗಾನಿಸ್ಥಾನದೊಳಗೆ ಹೇಳದೇ ಕೇಳದೇ ಪ್ರವೇಶ ಮಾಡಿದಿರೋ, ಅಲ್ಲೇ ನಿಮ್ಮನ್ನು ಗುಂಡಿಟ್ಟು ಫಿನಿಷ್.
4) ಆದರೆ ಸೌದಿ ಅರೇಬಿಯಾದಲ್ಲಿ ಈ ತರಹದ ತಪ್ಪೆಸಗಿದರೆ ಜಸ್ಟ್ ಜೈಲು.
5) ಆಕಸ್ಮಾತ್ ಚೀನಾದ ಗಡಿಯೊಳಗೆ ನೀವು ಅಕ್ರಮ ಪ್ರವೇಶ ಮಾಡಿದರೆ ನಿಮ್ಮ ಬಗ್ಗೆ ಆಮೇಲೆ ನಮಗೆ ಏನೂ ವಿಷಯ ಗೊತ್ತಾಗುವುದೇ ಇಲ್ಲ. ನಿಮ್ಮನ್ನು ನೋಡುವುದು, ಎಲ್ಲಿದ್ದೀರಾ ಹೇಗಿದ್ದೀರಾ ಬ್ರಹ್ಮನಿಗೂ ಗೊತ್ತಾಗಲ್ಲ.
6) ವೆನಿಜುವೆಲಾ ಗಡಿಯೊಳಗೆ ನುಗ್ಗಿದಿರಿ ಎಂದಿಟ್ಟುಕೊಳ್ಳಿ. ನೀವೊಬ್ಬ ಪತ್ತೇದಾರಿ ಆಸಾಮಿ ಎಂದು ಪರಿಗಣಿಸಲಾಗುವುದು. ಮತ್ತು ನಿಮ್ಮ ಹಣೆಬರಹ ಅಲ್ಲಿಗೆ ಕೊನೆ ಎಂದು ತಿಳಿಯಬೇಕು.
7) ಕ್ಯೂಬಾದಲ್ಲೂ ಹೆಚ್ಚೂಕಡಿಮೆ ಇದೇ ತರಹ. ನಿಮ್ಮನ್ನು ರಾಜಕೀಯ ಬಂದೀಖಾನೆಯಲ್ಲಿ ಕೊಳೆಹಾಕಲಾಗುತ್ತದೆ.
8) ಬ್ರಿಟನ್ನಿನಲ್ಲಿ ಹಾಗಲ್ಲ. ಮೊದಲು ನಿಮ್ಮನ್ನು ಬಂಧಿಸಲಾಗುತ್ತದೆ. ಆನಂತರ ವಿಚಾರಣೆ ನಡೆಸಲಾಗುತ್ತದೆ. ಅಂತಿಮವಾಗಿ ಸೆರೆಮನೆಗೆ ಕಳಿಸಿ ಅಲ್ಲಿಂದ ಗಡೀಪಾರು ಮಾಡಲಾಗುತ್ತದೆ.
ಆದರೆ,
ನೀವು ಮುಸ್ಲಿಂ ಆಗಿದ್ದು ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದರೆ ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿರಿ.
ನಿಮಗೆ ಮೊದಲು ಪಡಿತರ ಚೀಟಿ ಕೊಡಲಾಗುತ್ತದೆ. ಆನಂತರ ಮತದಾರನ ಗುರುತು ಚೀಟಿ ಮತ್ತು ಪಾಸ್ ಪೋರ್ಟ್ ನೀಡಲಾಗುತ್ತದೆ. ಹಜ್ ಯಾತ್ರೆಗೆ ಹೋಗಬೇಕೆನಿಸಿರೆ ಅದಕ್ಕೆ ಸಬ್ಸಿಡಿ ಇದೆ. ಉದ್ಯೋಗ ಸಿಗತ್ತೆ. ವಾಹನ ಚಾಲನೆ ಪರವಾನಗಿ ಸಿಗತ್ತೆ, ಉದ್ಯೋಗದಲ್ಲಿ ಮೀಸಲಾತಿ ಸಿಗತ್ತೆ, ಜತೆಗೆ ಅನೇಕಾನೇಕ ವಿಶೇಷ ಸವಲತ್ತುಗಳು, ಕ್ರೆಡಿಟ್ ಕಾರ್ಡು, ಮನೆ ಕಟ್ಟುವುದಕ್ಕೆ ರಿಯಾಯಿತಿ ದರದಲ್ಲಿ ಸಾಲ, ಉಚಿತ ಶಿಕ್ಷಣ, ಉಚಿತ ಆರೋಗ್ಯ ತಪಾಸಣೆ, ಮತ್ತು ನಿಮ್ಮ ಆಯುರಾರೋಗ್ಯ ಕ್ಷೇಮ ಸಮಾಚಾರ ನೋಡಿಕೊಳ್ಳುವ ಸಲುವಾಗಿ ನವದೆಹಲಿಯಲ್ಲಿ ನಿಮಗಾಗಿಯೇ ಸಮಾಜ ಸೇವಕರ ತಂಡ ಕಚ್ಚೆಕಟ್ಟಿ ನಿಂತಿರುತ್ತದೆ.
ಯಾವುದೇ ಚುನಾವಣೆ ಇರಲಿ, ನಿಮ್ಮ ಮತದಾನದ ಹಕ್ಕಿಗೆ ಯಾವುದೇ ಕಾರಣಕ್ಕೂ ಚ್ಯುತಿಯಾಗದಂತೆ ಅವರು ಎಚ್ಚರ ವಹಿಸುತ್ತಾರೆ. ನಿಮ್ಮ ಹೆಂಡಂದಿರಿಗೆ ಎಷ್ಟೇ ಮಕ್ಕಳಾಗಲಿ, ಅವರಿಗೇನೂ ಭಾರ ಎನಿಸುವುದಿಲ್ಲ. ಜನಗಣತಿ ಅಧಿಕಾರಿಗಳು ಮನೆಬಾಗಿಲಿಗೆ ಬಂದು ಕುಟುಂಬ ವಿವರಗಳನ್ನು ಬರೆದುಕೊಂಡು ಹೋಗುತ್ತಾರೆ. ಹಬ್ಬಇರಲಿ, ಹುಣ್ಣಿಮೆಯೇ ಇರಲಿ, ಕಷ್ಟಸುಖಕ್ಕೆ ಆಗುವ ಬಂಧುಬಾಂಧವರು ನಿಮಗೆ ಇಲ್ಲಿ ಸಿಗುತ್ತಾರೆ. ಚಿತ್ರಾನ್ನ ಇಲ್ಲದಿದ್ದರೂ ಪರವಾಗಿಲ್ಲ, ಕಡೇ ಪಕ್ಷ ಬಿರಿಯಾನಿಗೆ ವ್ಯವಸ್ಥೆ ಮಾಡುತ್ತಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications