ಕವನ: ಅಕ್ಕ ಸಮ್ಮೇಳನದ ಹಿನ್ನೋಟ

ಕಂಡಿತು ಈ
ಸಲದ ಅಕ್ಕ!
ಅಮೆರಿಕಾದಲ್ಲಿ
ಕನ್ನಡಕ್ಕೆ ಮತ್ತಷ್ಟು
ರೆಕ್ಕೆ-ಪುಕ್ಕ !!
ಮೆರವಣಿಗೆಯಲ್ಲಿ
ಕಂಡಿದ್ದು ಕನಾ೯ಟಕದ
ಉಡುಗೆ-ತೊಡುಗೆ !
ಪ್ರೇಕ್ಷಕರ ರಂಜಿಸಿದ
ಕಾರ್ಯಕ್ರಮ
ಕರುನಾಡ ಕೊಡುಗೆ !!
ಕಂಡಿದ್ದು ಕನಾ೯ಟಕದ
ಉಡುಗೆ-ತೊಡುಗೆ !
ಪ್ರೇಕ್ಷಕರ ರಂಜಿಸಿದ
ಕಾರ್ಯಕ್ರಮ
ಕರುನಾಡ ಕೊಡುಗೆ !!
ಜಗ್ಗೇಶ್ ಆಡಿದ
ಮಾತಿಗೆ ಪ್ರೇಕ್ಷಕರು
ನಕ್ಕರು ಕಿಲಕಿಲಾ !
ಕೆಟ್ಟ ಜೋಕ್ ಮಾಡಿ
ಶಾಕ್ ಕೊಟ್ಟಿದ್ದು
ಸಾಧು ಕೋಕಿಲಾ !!
ದಸರಾ ಮೆರವಣಿಗೆಗೆ
ಬಂದಿದ್ದ ಅಮೆರಿಕಾದ
ಗಜರಾಜ !
ನಕ್ಕು ನಲಿಸಿದ
ನಾಟಕ ಅಮೆರಿಕಾದಲ್ಲಿ
ಯಮರಾಜ!!
ಸರ್ಕಾರ ಕಳಿಸುತ್ತೆ
ಕಲಾವಿದರನ್ನು
ಖಚು೯ಮಾಡಿ ಕಾಸು!
ಕೊನೆಗೂ ಸ್ಟೇಜ್
ಹತ್ತಲಿಲ್ಲಾ ನಮ್ಮ
ವನಿತಾವಾಸು !!
ಕನ್ನಡ ಬಾರದ
ಐಂದ್ರಿತಾ ನೋಡಿ
ಕನ್ನಡಿಗರಿಗೆ ಆಶ್ಚಯ೯ !
ಸಿಕ್ಕ ಚಾನ್ಸ್ ನಲ್ಲಿ
ಡಾನ್ಸ್ ಮಾಡಿದ್ದು
ರೇಣುಕಾಚಾಯ೯ !!
ಭಾಗ್ಯದ ಬಳೆಗಾರ
ಹಾಡಿಗೆ ಕುಣಿದ
ಚಿನ್ನಾರಿ ಮುತ್ತಾ!
ಸುಸ್ತಾದ ಶಾಸಕರ
ದಂಡು ಸುತ್ತುತಿತ್ತು
ಅತ್ತ-ಇತ್ತಾ!!
ಗುರುಕಿರಣ ಆಗಮನಕ್ಕೆ
ಪ್ರೇಕ್ಷಕ ಕಾದದ್ದು ಒಟ್ಟು
ಗಂಟೆಗಳು ಮೂರು !
ಮೂರು ನಿಮಿಷದ
ಗುರು ಹಾಡಿಗೆ ಕನ್ನಡಿಗ
ಬೋರೊ ಬೋರು !!
ಪುನೀತ್ ಸುಮಧುರವಾಗಿ
ಹಾಡಿದ ಹಾಡು
ನಿನ್ನಿಂದಲೇ... ನಿನ್ನಿಂದಲೇ..!
ಅಕ್ಕಾದ ಈ ಯಶಸ್ಸು
ಸ್ವಯ೦ಸೇವಕರೇ
ನಿಮ್ಮಿಂದಲೇ... ನಿಮ್ಮಿಂದಲೇ..!!
More From
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications