ನಾವಿಕ ಸಮ್ಮೇಳನಕ್ಕೆ ನೋ ಎಂದ ಗಣೇಶ

ಅಮೆರಿಕನ್ನಡಿಗರೊಂದಿಗೆ ಬೆರೆತು ಖುಷಿಪಡುವ ಇಂಥಹ ಗೋಲ್ಡನ್ ಅವಕಾಶವನ್ನು ಗಣೇಶ ಮಿಸ್ ಮಾಡಿಕೊಳ್ಳಲು ಕಾರಣಗಳೇನು? ಗಣೇಶ ಹೆಂಡತಿ ಮಕ್ಕಳ ಜೊತೆ ಆರಾಮವಾಗಿ ಹೋಗಿ ಲಾಸ್ ಏಂಜಲಿಸ್ ಗೆ ನೋಡಿಕೊಂಡು ಬರುವುದು ಬಿಟ್ಟು ಎಂಥ ಕೆಲಸ ಮಾಡಿದೆ ಮಾರಾಯ? ಅಂದ್ರೆ. ಜುಲೈ 2ರಂದು ನನ್ನ ಬರ್ತ್ ಡೇ. ಚಿತ್ರೀಕರಣ ಅದೂ ಇದೂ ಎಂದು ಸಖತ್ ಬ್ಯುಸಿಯಾಗಿದ್ದೇನೆ. ಹಾಗಾಗಿ ನಾವಿಕ ಸಮ್ಮೇಳನಕ್ಕೆ ಹೋಗಲು ಆಗುತ್ತಿಲ್ಲ, ಸಾರಿ ಎಂದಿದ್ದಾರೆ. ಇದೇನು ಕಾಮಿಡಿನೋ ಅಥವಾ ನಿಜಾನೋ ಎಂದು ಹೆಚ್ಚು ಪ್ರಶ್ನೆ ಕೇಳಿದರೆ ಅರ್ಧಾಂಗಿ ಕಡೆ ಕೈತೋರಿಸುತ್ತಾರಂತೆ.
![]() | |
| ಸರಕಾರಿ ಖರ್ಚಿನಲ್ಲಿ ಇದೆಲ್ಲಾ ಸಾಧ್ಯವೆ ಹೇಳು ಗಣೇಶ? | |
![]() | |
ಎಕ್ಸಿಕ್ಯುಟೀವ್ ಕ್ಲಾಸ್ ಎಂದರೆ ಎಕಾನಮಿ ಕ್ಲಾಸ್ ಗಿಂತಲೂ ನಾಲ್ಕು, ಐದು ಪಟ್ಟು ಹೆಚ್ಚು ರೊಕ್ಕ ತೆರಬೇಕು. ಸರಕಾರಿ ಖರ್ಚಿನಲ್ಲಿ ಗಣೇಶ ಆತನ ಹೆಂಡತಿ ಶಿಲ್ಪಾ ಜೊತೆಗೆ ಹೆಣ್ಣು ಮಗುವನ್ನು ಕಳುಹಿಸುವುದೆಂದರೆ ಹೇಗೆ ಸಾಧ್ಯ? ನಿಮಗಿಂತ ವಯಸ್ಸಿನಲ್ಲಿ ಹಿರಿಯರೂ ಆಗಿರುವ ಅಭಿನಯ ಶಾರದೆ ಜಯಂತಿ ಅಂಥವರೇ ಶ್ರೀಸಾಮಾನ್ಯರ ಕ್ಲಾಸಿನಲ್ಲಿ ಹೋಗುತ್ತಿರಬೇಕಾದರೆ ಗಣೇಶ ನಿಂದೇನಯ್ಯ ಕಿತಾಪತಿ ಎಂಬ ಮಾತುಗಳು ಕೇಳಿಬಂದಿವೆ.
More From
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ














Click it and Unblock the Notifications