ದುಬೈನಲ್ಲಿ 'ಆಷಾಡದ ಒಂದು ದಿನ' ಕನ್ನಡ ನಾಟಕ

ಈ ನಾಟಕವನ್ನು ದುಬೈ ಕನ್ನಡಿಗರಿಗಾಗಿ 2010ರ ಸಾಲಿನ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ರಾವ್ ಪಯ್ಯಾರ್ ಅವರು ನಿರ್ದೇಶಿಸಲಿದ್ದಾರೆ. ’ಧ್ವನಿ’ ಈ ಹಿಂದೆ ಗಿರೀಶ್ ಕಾರ್ನಡರ ’ನಾಗ ಮಂಡಲ’, ’ಹಯವದನ’, ’ಒಡಕಲು ಬಿಂಬ’ ನಾಟಕಗಳನ್ನು ದುಬೈಯಲ್ಲಿ ಪ್ರದರ್ಶಿಸಿದೆ. ’ಧ್ವನಿ’ ನಿರ್ಮಿಸಿದ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳು ಭಾರತದ ವಿವಿಧೆಡೆ ಹಲವಾರು ಪ್ರದರ್ಶನಗೊಂಡಿವೆ. ನಾಟಕಗಾರ ಪ್ರೊ. ಮೋಹನ್ ರಾಕೇಶ್ ಅವರ ಈ "ಆಷಾಡ್ ಕಾ ಏಕ್ ದಿನ್" ನಾಟಕವನ್ನು ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮೋಹನ್ ರಾಕೇಶ್ ಬಗ್ಗೆ : ಹಿಂದಿಯ ಸುಪ್ರಸಿದ್ಧ ನಾಟಕಕಾರ ಮೋಹನ್ ರಾಕೇಶ್ ಅವರ ಪ್ರಪ್ರಥಮ ಈ ನಾಟಕ 1958ರಲ್ಲಿ ರಚಿಸಲ್ಪಟ್ಟು ಹಿಂದಿಯ ಪ್ರಥಮ ಆಧುನಿಕ ನಾಟಕ ಎಂಬ ಹೆಗ್ಗಳಿಕೆಯೊಂದಿಗೆ 1959ರ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಸಂಗೀತ ನಾಟಕ ಆಕಾಡೆಮಿಯಿಂದ ಪಡೆದುಕೊಂಡಿತು. ಹಿಂದಿ ರಂಗಭೂಮಿಯ ದಿಕ್ಕು ದೆಸೆ ಬದಲಾಯಿಸಿದ ಈ ನಾಟಕ ಭಾರತದ ಪ್ರಖ್ಯಾತ ರಂಗ ನಿರ್ದೇಶಕರಿಂದ ದೇಶದ ವಿವಿಧೆಡೆ ಪ್ರದರ್ಶಿಸಲ್ಪಟ್ಟಿದೆ.
1972ರಲ್ಲಿ ಮೋಹನ್ ರಾಕೇಶ್ ಅವರು ದೈವಾಧೀನರಾದಾಗ ಅವರ ಮೂರು ನಾಟಕಗಳು ಪ್ರಕಟಗೊಂಡಿದ್ದವು; ನಾಲ್ಕನೇ ನಾಟಕ ಅಪೂರ್ಣವಾಗಿತ್ತು. ಮೋಹನ್ ರಾಕೇಶ್ ಅವರು ಏಳು ಕಾದಂಬರಿ ಏಳು ಕಥಾ ಸಂಕಲನ ಹಾಗೂ ನೂರಾರು ಇತರ ಪ್ರಕಾರದ ಸಾಹಿತ್ಯ ಲೇಖನಗಳನ್ನು ರಚಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications