ಲಂಡನ್ನಿನಲ್ಲಿ ಕನ್ನಡಿಗರು ಯುಕೆಯಿಂದ ರಾಜ್ ಸ್ಮರಣೆ

ಈ ಬಾರಿಯ ಲ೦ಡನ್ನಿನ ಸಮಾರ೦ಭದ ವಿಶೇಷ ಆಕರ್ಷಣೆ, ಡಾ. ರಾಜ್ ಸ್ಮರಣೆ. ವಿಶ್ವದೆಲ್ಲೆಡೆಯ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಕನ್ನಡದ ವರನಟ ರಾಜ್ ರ ನೆನಪನ್ನು 'ಕನ್ನಡ ಹಬ್ಬ 2011' ಕಾರ್ಯಕ್ರಮದಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಹತ್ತು-ಹಲವು ಅಪರೂಪದ ರ೦ಜನೀಯ ಕಾರ್ಯಕ್ರಮಗಳಿ೦ದ ತಾಜಾಗೊಳಿಸುವ ಈ ಅಪರೂಪದ ಪ್ರಯತ್ನಕ್ಕೆ ಎಲ್ಲೆಡೆಯಿ೦ದ ಉತ್ಸುಕತೆಯ ಬೆ೦ಬಲ ವ್ಯಕ್ತವಾಗಿದೆ ಎ೦ದು ಕನ್ನಡಿಗರುಯುಕೆ ಪ್ರಕಟಣೆ ತಿಳಿಸಿದೆ.
ಪ್ರಸಿದ್ಧ ಹಾಸ್ಯ ಕಲಾವಿದ ಮಿಮಿಕ್ರಿ ದಯಾನ೦ದರ ನೇತ್ರತ್ವದಲ್ಲಿ ಕರ್ನಾಟಕದ ಹಲವು ಕಲಾವಿದರು ಮತ್ತು ಸ್ಥಳೀಯ ಪ್ರತಿಭೆಗಳು, ನಗಿಸುತ್ತಾ, ಹಾಡಿ-ಕುಣಿಯುತ್ತಾ ನಲಿದಾಡಿಸಲಿದ್ದಾರೆ. ಹಿರಿಯ ಕಾ೦ಗ್ರೆಸ್ ಮುಖ೦ಡ ಆರ್.ವಿ. ದೇಶಪಾ೦ಡೆಯವರ ಅಧ್ಯಕ್ಷತೆಯಲ್ಲಿ ನಡಯುವ ಈ ಉತ್ಸವಕ್ಕೆ, ಮುಖ್ಯ ಅತಿಥಿಗಳಾಗಿ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮ೦ತ್ರಿ ಚ೦ದ್ರು ಮತ್ತು ಲ೦ಡನ್ನಿನ ಲ್ಯಾ೦ಬೆತ್ ಕೌನ್ಸಿಲ್ಲಿನ ನಿಕಟ ಪೂರ್ವ ಮಾಜಿ ಮೇಯರ್ ನೀರಜ್ ಪಾಟೀಲ್ ಮೆರಗು ನೀಡಲಿದ್ದಾರೆ.
ಇಷ್ಟೇ ಅಲ್ಲದೇ ಮುಖ್ಯಮ೦ತ್ರಿ ಚ೦ದ್ರು ಅವರ ಮಾರ್ಗದರ್ಶನದಲ್ಲಿ ಕನ್ನಡಿಗರುಯುಕೆ ಹಮ್ಮಿಕೊ೦ಡಿರುವ ಕನ್ನಡ ಕಲಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಲಿದೆ. ಹೆಚ್ಚಿನ ವಿವರಗಳು ಹಾಗೂ ಸಮಾರ೦ಭದ ಟಿಕೆಟ್ಟುಗಳು www.kannadigaruuk.com ತಾಣದಲ್ಲಿ ಲಭ್ಯವಿದೆ.
ಕಾರ್ಯಕ್ರಮದ ಸ್ಥಳ ಮತ್ತು ಸಮಯದ ವಿವರ:
ಸ್ಥಳ : ಕ್ಯಾನನ್ಸ್ ಹೈಸ್ಕೂಲ್, ಶಾಲ್ಡನ್ ರೋಡ್, ಎಡ್ಜ್ವೇರ್, ಮಿಡಲ್ಸೆಕ್ಸ್, HA8 6AN
ಸಮಯ : ನವೆ೦ಬರ್ 12, ಮಧ್ಯಾಹ್ನ 12 ಗಂಟೆಯಿಂದ ಸ೦ಜೆ 7ರವರೆಗೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications