ಸಿಲಿಕಾನ್ ವ್ಯಾಲಿಯಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ
ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ನಾಟಕ ಸಂಸ್ಥೆ ಈ ನಾಟಕವನ್ನು ಪ್ರದರ್ಶಿಸಲಿದೆ. ರಂಗಧ್ವನಿ ನಾಟಕ ಸಂಸ್ಥೆ ಕಳೆದ 5-6 ವರ್ಷಗಳಿಂದ ಅಮೆರಿಕೆಯ ಹಲವಾರು ಸ್ಥಳಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಹೆಸರು ಮಾಡಿದೆ. ಈ ನಾಟಕ ಸಂಸ್ಥೆಯ ಜನಪ್ರಿಯ ನಾಟಕಗಳು "ಯಮನ ಕಾಲ್ ಸೆಂಟರ್", "ಹಾಲಿವುಡ್ನಲ್ಲಿ ಯಮ", "ಜೋಕುಮಾರಸ್ವಾಮಿ", "ಪಶ್ಚಾತ್ತಾಪ", "ತಿರುಗೇಟು". ಎಲ್ಲಾ ನಾಟಕಗಳೂ ಅಮೆರಿಕೆಯಾಧ್ಯಂತ ಹಲವಾರು ಪ್ರದರ್ಶನಗೊಂಡಿವೆ. ಶ್ರೀ ಕೃಷ್ಣ ಸಂಧಾನ ನಾಟಕ ರಂಗಧ್ವನಿಯ 8ನೇ ಪ್ರದರ್ಶನ. ಕನ್ನಡಿಗರು ಬಂದು ಈ ಹಾಸ್ಯ ನಾಟಕವನ್ನು ನೋಡಿ ನಕ್ಕು ನಲಿಯಬೇಕಾಗಿ ಕೋರಿಕೆ.
ನಾಟಕದ
ವಿವರ
ರಚನೆ
:
ವಿಎಸ್
ಅಶ್ವಥ್
ನಿರ್ದೇಶನ
:
ವಲ್ಲೀಶ
ಎಂ
ವಿ
ಶಾಸ್ತ್ರಿ
ಪಾತ್ರ
ಪರಿಚಯ
1.
ನಾಟಕದ
ಮೇಷ್ಟ್ರು
:
ವಲ್ಲೀಶ
ಎಂ
ವಿ
ಶಾಸ್ತ್ರಿ
2.
ದುರ್ಯೋಧನ
:
ಡಾ||
ಮಾರುತಿ
ಪ್ರಸಾದ್
3.
ದುಶ್ಯಾಸನ
:
ಶಂಕಂ
ಜಗನ್ನಾಥ್
4.
ಶ್ರೀ
ಕೃಷ್ಣ
:
ಸೋಮಶೇಖರ್
5.
ಸಂಗಮೇಶ್ವರ
:
ವೆಂಕಟೇಶ್
ಎಂ.
ಸಿ.
6.
ಭೀಷ್ಮ
:
ಶ್ರೀನಿವಾಸ್
ಟಿ
ವಿ
7.
ವಿಧುರ
:
ವಿಜಯ್
ಕೊಟ್ರಪ್ಪ
8.
ಶಕುನಿ
:
ಅರುಣ್
ಮಾಧವ್
9.
ರುಕ್ಮಿಣಿ
:
ಮೀನಾ
ಅರುಣ್
ಮಾಧವ್
ಪ್ರಸಾಧನ
:
ವಿದ್ಯಾ
ವಲ್ಲೀಶ್
ಉಡಿಗೆ
ತೊಡಿಗೆ
:
ಯಶವಂತ್
ದೇಶಪಾಂಡೆ,
ಗುರು
ನಾಟಕ
ಸಂಸ್ಥೆ,
ಹುಬ್ಬಳ್ಳಿ.
[ಕನ್ನಡ
ನಾಟಕ]