Get Updates
Get notified of breaking news, exclusive insights, and must-see stories!

ಸಾಹಿತ್ಯಗೋಷ್ಠಿಯಲ್ಲಿ ಕುಂವೀ ಅವರ ಅರಮನೆ

SahityaGoshthi to present Kum Veerabhadrappas Aramane
ಸಾಹಿತ್ಯಗೋಷ್ಠಿಯು ತಮ್ಮೆಲ್ಲರನ್ನೂ 2009ರ ಮಾರ್ಚ್ ತಿಂಗಳ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತದೆ. ಈ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ ಅರಮನೆ' ಕಾದಂಬರಿಯ ನಾಟಕೀಯ ಕಥಾ ನಿರೂಪಣೆಯನ್ನು ಏರ್ಪಡಿಸಿದ್ದೇವೆ. 'ಅರಮನೆ' ಕಾದಂಬರಿಯು 19ನೇ ಶತಮಾನದಲ್ಲಿನ ಬಳ್ಳಾರಿಯ ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಇದರಲ್ಲಿ ಪಾತ್ರಗಳೂ , ಸಂಭಾಷಣೆಗಳೂ ಮತ್ತು ಸನ್ನಿವೇಶಗಳೂ ಲವಲವಿಕೆಯಿಂದ ಮೂಡಿ ಬಂದಿವೆ. ಈ ಕಾದಂಬರಿಯು 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯಿಂದ ಪುರಸ್ಕೃತವಾಗಿದೆ.

ಕಾರ್ಯಕ್ರಮದ ವಿವರಗಳು:

ದಿನ : ಮಾರ್ಚ್ 8, 2009 (ಭಾನುವಾರ)
ಕಾಲ : ಮಧ್ಯಾಹ್ನ 1.30 ರಿಂದ 4.30ರವರೆಗೆ
ಸ್ಥಳ : ಕಮ್ಯೂನಿಟಿ ರೂಂ, ಸಾರಟೋಗ ಲೈಬ್ರರಿ
13650 ಸಾರಟೋಗ ಅವೆನ್ಯು
ಸಾರಟೋಗ ಕ್ಯಾಲಿಫೋರ್ನಿಯ 95070

ಪ್ರಾರ್ಥನೆ : ಕುಮಾರಿ ರುಚಿರ ಕೃಷ್ಣಮೂರ್ತಿ
ನಾಟಕೀಯ ಕಥಾ ನಿರೂಪಣೆ : ಮಧುಕೃಷ್ಣ ಮೂರ್ತಿ, ಮಾನಸ ವೆಂಕಟಸುಬ್ಬಯ್ಯ ಮತ್ತು ಶ್ರೀವತ್ಸ ದುಗ್ಲಾಪುರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+