ಕಾರ್ಕಳದಲ್ಲಿ ಫೆ.12ರಂದು ಉತ್ತರಕಾಂಡ ಕಾದಂಬರಿ ಸಮೀಕ್ಷೆ

ಕಾರ್ಕಳ, ಫೆಬ್ರವರಿ 9: ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಫೆ. 12ರಂದು ಜರುಗಲಿದೆ.

ಉಡುಪಿ ಜಿಲ್ಲೆಯ ಕಾರ್ಕಳದ, ಕಾರ್ಕಳ ಸಾಹಿತ್ಯ ಸಂಘವು ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಫೆ.12 ರಂದು ಭಾನುವಾರ ಸಂಜೆ 5 ಗಂಟೆಗೆ ಎಸ್ ಎಲ್. ಭೈರಪ್ಪ ಅವರ ಉತ್ತರಕಾಂಡ ಕಾದಂಬರಿಯ ಸಹೃದಯ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ.

SL Bhyrappa's 'Uttarakanda' new novel review program in Feb 12 at Karkala

ಇನ್ನು ಕಾರ್ಕಳ ಸಾಹಿತ್ಯ ಸಂಘವು- ವಿಶಂತಿ ವರ್ಷ(2016-17) ರ ಅಂಗವಾಗಿ ಸಮೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+