Paris Olympics: ಸೆಮೀಸ್ನಲ್ಲಿ ಭಾರತ ಪುರುಷರ ಹಾಕಿ ತಂಡ ಇಂದು ಕಣಕ್ಕೆ: ಮಂಗಳವಾರದ ವೇಳಾ ಪಟ್ಟಿ
ಪ್ಯಾರಿಸ್ ಅಂಗಳದಲ್ಲಿ ಸೋಮವಾರ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಕಾದಿತ್ತು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಪದಕದ ಸುತ್ತಿನ ಪಂದ್ಯದಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮಲೇಷ್ಯಾ ಆಟಗಾರನ ವಿರುದ್ಧ ಸೋಲು ಕಂಡರು. ಈ ಮೂಲಕ ಪದಕ ಗೆಲ್ಲುವ ಅವರ ಆಸೆ ಮಣ್ಣು ಪಾಲಾಯಿತು. ಆದರೆ ಮುಂದಿನ ದಿನಗಳಲ್ಲಿ ಪದಕ ಗೆಲ್ಲುವ ಕ್ಷಮತೆ ಇದೆ ಎಂದು ಅವರು ಸಾಬೀತು ಪಡಿಸಿದ್ದಾರೆ.
ಮಂಗಳಾರ ಎಲ್ಲರ ಚಿತ್ತ ಭಾರತದ ಪುರುಷರ ಹಾಕಿ ತಂಡದ ಮೇಲೆ ನೆಟ್ಟಿರುತ್ತದೆ. ಮಂಗಳವಾರ ರಾತ್ರಿ 10.30ಕ್ಕೆ ಭಾರತ ಸೆಮಿಫೈನಲ್ಸ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕಾದಾಟ ನಡೆಸಲಿದೆ. ಭರ್ಜರಿ ಫಾರ್ಮ್ನಲ್ಲಿರುವ ಟೀಮ್ ಇಂಡಿಯಾ, ಒಂದು ಗೆಲುವು ಸಾಧಿಸಿ ಪದಕಕ್ಕೆ ಹತ್ತಿರವಾಗುವ ಕನಸನ್ನು ಹರ್ಮನ್ ಪ್ರೀತ್ ಸಿಂಗ್ ಪಡೆ ಕಾಣುತ್ತಿದೆ.

ಭಾರತದ ಸ್ಟಾರ್ ಅಥ್ಲಿಟ್ ಟೊಕಿಯೊ ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕ ವಿಜೇತ ನಿರಜ್ ಚೋಪ್ರಾ ಇಂದು ಅಖಾಡ ಪ್ರವೇಶಿಸಲಿದ್ದಾರೆ. 140 ಕೋಟಿ ಭಾರತೀಯರ ಕನಸನ್ನು ಹೊತ್ತು ಪ್ಯಾರಿಸ್ನ ಅಂಗಳದಲ್ಲಿ ಇಳಿಯಲಿದ್ದಾರೆ. ಜಾವೆಲಿನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿರಜ್ ಅಮೋಘ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸುವ ಆಸೆಯನ್ನು ಹೊಂದಿದ್ದಾರೆ.
ಭಾರತದ ಅಥ್ಲಿಟ್ಗಳು ಭಾಗವಹಿಸುವ ಕ್ರೀಡೆಗಳ ವೇಳಾ ಪಟ್ಟಿ
- 1.30 PM, ಟೆಬಲ್ ಟೆನಿಸ್, ಪುರುಷರ ತಂಡ (ಭಾರತ/ ಚೀನಾ)
- 1.50 PM, ಅಥ್ಲಿಟಿಕ್ಸ್, ಪುರುಷರ ಜಾವೆಲಿನ್ ಥ್ರೋ ಅರ್ಹತೆ (ಕಿಶೋರ್ ಜೆನಾ)
- 2.30 PM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್ (ನಿಶಾ ದಹಿಯಾ)
- 2.50 PM, ಅಥ್ಲಿಟಿಕ್ಸ್, ಮಹಿಳೆಯರ 400 ಮೀಟರ್ (ಕಿರಣ್ ಪಹಲ್)
- 3.00 PM, ಕುಸ್ತಿ, ಮಹಿಳೆಯರ 50 ಕೆಜಿ (ವಿನಿಶ್ ಪೋಗಟ್)
- 3.20 PM, ಅಥ್ಲಿಟಿಕ್ಸ್, ಪುರುಷರ ಜಾವೆಲಿನ್ ಥ್ರೋ ಅರ್ಹತೆ (ನಿರಜ್ ಚೋಪ್ರಾ)
- 4.20 PM, ಕುಸ್ತಿ, ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್
- 6.30 PM, ಟೆಬಲ್ ಟೆನಿಸ್, ಮಹಿಳೆಯರ ತಂಡ (ಭಾರತ / ಅಮೆರಿಕ)
- 10.25 PM,ಕುಸ್ತಿ, ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್
- 10.30 PM, ಹಾಕಿ, ಪುರುಷರ ಸೆಮಿಫೈನಲ್, ಭಾರತ/ ಜರ್ಮನಿ
- 12.20 AM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್
- 12.45 AM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications