Get Updates
Get notified of breaking news, exclusive insights, and must-see stories!

ಮೈತ್ರಿ ನಿರ್ದೇಶಕರಿಂದ 3 ದಿನಗಳ ಅಭಿನಯ ಕಾರ್ಯಾಗಾರ

ಶಿವಮೊಗ್ಗ, ಆಗಸ್ಟ್ 30: ಮೈತ್ರಿ, ಜಟ್ಟ ಚಿತ್ರಗಳ ನಿರ್ದೇಶಕ ಬಿಎಂ ಗಿರಿರಾಜ್ ಅವರು ಮೂರು ದಿನಗಳ ಅಭಿನಯ ಕಾರ್ಯಾಗಾರವನ್ನು ಕುಪ್ಪಳಿಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿವುಳ್ಳ ಪತ್ರ ಕಳಿಸಿದ್ದಾರೆ. ಮುಂದೆ ಓದಿ...

ಗೆಳೆಯ, ಗೆಳತಿಯರೆ,
ವಿಷಯ ಸರಳ
ಮತ್ತೆ ಅಭಿನಯಕ್ಕೆ ಸಂಬಂಧಿಸಿದ ಶಿಬಿರ ಏರ್ಪಡಿಸಿದ್ದೇವೆ.
ವಿಶೇಷ ಎಂದರೆ ಈ ಬಾರಿಯ ಶಿಬಿರ ರಸರುಷಿ ಕುವೆಂಪುರವರನ್ನು ರೂಪಿಸಿದ ಕುಪ್ಪಳ್ಳಿಯಲ್ಲಿ!
ಮೂರುದಿನಗಳ ಕಾಲ ಊಟ, ವಸತಿ ಹಾಗೂ ಮಲೆನಾಡಿನ ತಂಪಿನೊಂದಿಗೆ ಅಭಿನಯ ಕಲಿಯೋರಂತೆ ಬನ್ನಿ!!

Workshop on Acting Kuppalli Director BM Giriraj

ಶಿಬಿರದ ನಿರ್ದೇಶಕರು:
ಜಟ್ಟ, ಮೈತ್ರಿ, ಅಮರಾವತಿ ಚಲನಚಿತ್ರಗಳ ಖ್ಯಾತಿಯ ಹಾಗೂ ಎರಡು ಬಾರಿ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ ಗಿರಿರಾಜ್ ಮತ್ತು ಇವರ ತಂಡ ನಿಮ್ಮೊಂದಿಗಿರುತ್ತದೆ.

ಶಿಬಿರದ ದಿನಾಂಕ:
ಸೆಪ್ಟೆಂಬರ್ 09, 10 ಮತ್ತು 11ರಂದು (ಶುಕ್ರವಾರ, ಶನಿವಾರ, ಭಾನುವಾರ) ಮೂರು ದಿನಗಳ ಪೂರ್ಣಾವಧಿ ತೀವ್ರ ಅಭಿನಯ ಕಾರ್ಯಾಗಾರ

ಸ್ಥಳ:
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ,
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಅಭಿನಯ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ

ಹೆಚ್ಚಿನ ಮಾಹಿತಿಗಳಿಗಾಗಿ ಅಥವಾ ನಿಮ್ಮ ಪ್ರವೇಶ ಕಾಯ್ದಿರಿಸಲು ಸಂಪರ್ಕಿಸಿ
ಕೆ.ಎಸ್ ಪರಮೇಶ್ವರ 90080 99686
ಶ್ಯಾಮ್ ಸುಂದರ್ : 96201 50475
ಸವಿತ : 81475 24966
ಸ್ವರೂಪ್: 99016 47817
ಮಿಂಚಂಚೆ: [email protected]
ಮುಖಪುಸ್ತಕ: kalamadhyam
ವಾಟ್ಸ್‍ಅಪ್: 9008450040

ಕಾರ್ಯಾಗಾರದ ಅಂತ್ಯದಲ್ಲಿ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ಇಂದೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. (ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+