ಪ್ರಜಾಪ್ರಭುತ್ವ ಹಬ್ಬ: ನಿಮ್ಮ ಮತ 'ನ್ಯಾಯ' ಕ್ಕೆ ಎಂದ ರಾಹುಲ್ ಗಾಂಧಿ

ನವದೆಹಲಿ, ಏಪ್ರಿಲ್ 18: ನಿಮ್ಮ ಮತ 'ನ್ಯಾಯ'ಕ್ಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಹಂತದ ಮತದಾನಕ್ಕೆ ಶುಭಹಾರೈಸಿ, ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

"ನೀವು ಮತ ಚಲಾಯಿಸುವಾಗ ನಿಮ್ಮ ಮತ 'ನ್ಯಾಯ' ಕ್ಕೆ ಎಂಬುದನ್ನು ಮರೆಯದಿರಿ. ನಮ್ಮ ನಿರುದ್ಯೋಗಿ ಯುವಕರಿಗೆ, ಕಷ್ಟಪಡುವ ರೈತರಿಗೆ, ಜಾತಿ ಮತ್ತು ಧರ್ಮದಿಂದಾಗಿ ಕಿರುಕುಳ ಅನುಭವಿಸುವವರಿಗೆ ನ್ಯಾಯ ನೀಡುವವರಿಗೆ ಮತಚಲಾಯಿಸಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Rahul Gandhi requests people to cast their vote for Nyay.

ಕಡುಬಡವರಿಗೆ ತಿಂಗಳಿಗೆ 6000 ರೂ.ನೀಡುವ ಆದಾಯ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಹೇಳಿದೆ. ಈ ಯೋಜನೆಗೆ ಅದು 'ನ್ಯಾಯ್' ಎಂದೇ ಹೆಸರಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ದೇಶದ ಒಟ್ಟು 12 ರಾಜ್ಯಗಳ 95 ಕ್ಷೇತ್ರಗಳಿಗೆ ಏಪ್ರಿಲ್ 18 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+