ನಕಲಿ ವಿಡಿಯೋ ನಂಬಿ ಮತ್ತೆ ಯಾಮಾರಿದ ಕಿರಣ್ ಬೇಡಿ
ನವ ದೆಹಲಿ, ಏಪ್ರಿಲ್ 7: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಎಷ್ಟೋ ಸುದ್ದಿಗಳು, ವಿಡಿಯೋಗಳು ಫೇಕ್ ಆಗಿರುತ್ತದೆ. ಆದರೆ, ಅನೇಕ ಬಾರಿ ಅವು ಜನರನ್ನು ಯಾಮಾರಿಸಿ ಬಿಡುತ್ತದೆ. ಇದೀಗ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಹ ಒಂದು ನಕಲಿ ವಿಡಿಯೋವನ್ನು ನಂಬಿ ಎಡವಟ್ಟು ಮಾಡಿಕೊಂಡಿದ್ದಾರೆ.
Recommended Video
ಕೋಳಿ ಮರಿಗಳು ರಸ್ತೆಯಲ್ಲಿ ಇರುವ ವಿಡಿಯೋ ಇದಾಗಿದೆ. ನೂರಾರೂ ಕೋಳಿಮರಿಗಳು ವಿಡಿಯೋದಲ್ಲಿ ಇವೆ. ವಿಡಿಯೋ ಮಾಡಿರುವ ವ್ಯಕ್ತಿ ರಸ್ತೆಯಲ್ಲಿ ಹೇಗೆ ಕೋಳಿ ಮರಿಗಳು ಓಡಾಡುತ್ತಿದೆ ಎಂದು ಸುತ್ತ ಮುತ್ತ ಕ್ಯಾಮರಾ ಹಿಡಿದು ತೋರಿಸಿದ್ದಾರೆ.
ಈ ವಿಡಿಯೋ ವಾಟ್ಸ್ ಅಪ್ ನಲ್ಲಿ ಕಿರಣ್ ಬೇಡಿಗೆ ಸಿಕ್ಕಿದೆ. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ನಿಂದ ಮೊಟ್ಟೆಗಳನ್ನು ತಿನ್ನದೆ ಎಸೆದಿದ್ದು, ಕೋಳಿಮರಿಗಳು ಹೊರ ಬಂದಿದೆ. ಇದು ನಿಸರ್ಗದ ಸೃಷ್ಟಿ ಎಂದಿದ್ದಾರೆ.

ಈ ವಿಡಿಯೋ ಹಂಚಿಕೊಂಡ ನಂತರ ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಾಯ್ತು. ಮೊಟ್ಟೆಗಳನ್ನು ರಸ್ತೆಗೆ ಎಸೆದರೆ, ಕೋಳಿಮರಿ ಹೇಗೆ ಹುಟ್ಟುತ್ತದೆ ಎಂದು ಅನೇಕರು ಪ್ರಶ್ನೆ ಮಾಡಿದರು. ವ್ಯಕ್ತಿಯೊಬ್ಬ ನೀವು ವಾಟ್ಸ್ ಅಪ್ ಅನ್ಇನ್ಸ್ಟಾಲ್ ಮಾಡಿ ಎಂದು ಹೇಳಿದ್ದರೆ. ಹೀಗೆ ಪೇಕ್ ವಿಡಿಯೋ ನಂಬಿಕೊಂಡು ಕಿರಣ್ ಬೇಡಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ.
Eggs which were thrown as waste because of corona , after one week hatched . The creation of nature 🤔
— Kiran Bedi (@thekiranbedi) April 5, 2020
(Fwded) Life has its own mysterious ways.. pic.twitter.com/H7wMQqc7jc
ಎರಡು ತಿಂಗಳ ಹಿಂದೆ ಸಹ ಇದೇ ರೀತಿ ನಕಲಿ ವಿಡಿಯೋ ಮೂಲಕ ಕಿರಣ್ ಬೇಡಿ ನಗೆಗೀಡಾಗಿದ್ದರು. ಸೂರ್ಯ 'ಓಂ' ಎಂದು ಸದ್ದು ಮಾಡುತ್ತದೆ ಎನ್ನುವ ವಿಡಿಯೋ ಇದಾಗಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications