ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೈಸೂರಿಗೆ ಕೀರ್ತಿ ತಂದ ಸುದೀಪ್
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸುದೀಪ್ ಸಾಧನೆ ಕೊಂಚ ಸಮಾಧಾನ ನೀಡಿದೆ. ಸುದೀಪ್ ಸಾಧನೆ ಹೆತ್ತವರಲ್ಲಿ ಆನಂದ ಭಾಷ್ಪ ಹರಿಸಿದೆ.
ಮೈಸೂರು, ಮೇ 13: ನಿನ್ನೆ ಹೊರಬಿದ್ದ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿ ಸುದೀಪ್ 625ಕ್ಕೆ 623 (99.68) ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನಗಳಿಸಿ ರಾಜ್ಯಕ್ಕೆ 15ನೇ ಸ್ಥಾನ ಪಡೆದಿದ್ದಾನೆ.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸುದೀಪ್ ಸಾಧನೆ ಕೊಂಚ ಸಮಾಧಾನ ನೀಡಿದೆ. ಸುದೀಪ್ ಸಾಧನೆ ಹೆತ್ತವರಲ್ಲಿ ಆನಂದ ಭಾಷ್ಪ ಹರಿಸಿದೆ.[ಕರ್ನಾಟಕ ಪಿಯುಸಿ ಫಲಿತಾಂಶ: ಮೈಸೂರಿಗೆ ಸ್ವಲ್ಪ ಸಿಹಿ - ಸ್ವಲ್ಪ ಕಹಿ]
ಡಾಕ್ಟರ್
ಆಗುವಾಸೆ
:
ಮೈಸೂರಿಗೆ
ರಾಜ್ಯಮಟ್ಟದಲ್ಲೇ
15ನೇ
ರ್ಯಾಂಕ್
ತಂದುಕೊಟ್ಟ
ಸುದೀಪ್,
'ಒನ್
ಇಂಡಿಯಾ'ದೊಂದಿಗೆ
ತನ್ನ
ಸಂತಸವನ್ನು
ಹಂಚಿಕೊಂಡಿದ್ದಾನೆ.
ನಾನು
625ಕ್ಕೆ
625
ಬರುತ್ತದೆಂದು
ಅಂದುಕೊಂಡಿದ್ದೆ.
ಆದರೆ
2
ಅಂಕಗಳೆಲ್ಲೋ
ಮಿಸ್
ಆಗಿದೆ.
ನನ್ನ
ಏಳಿಗೆಗೆ
ನಮ್ಮ
ಪೋಷಕರಾದ
ಮಹೇಶ್,
ಮಹದೇವಮ್ಮ
ಹಾಗೂ
ಶಾಲಾ
ಆಡಳಿತ
ವರ್ಗ
ಪ್ರಮುಖ
ಕಾರಣ.
ನಾನು
ಮುಂದೆ
ವಿಜ್ಞಾನ
ವಿಭಾಗ
ತೆಗೆದುಕೊಂಡು
ವೈದ್ಯನಾಗುತ್ತೆನೆ
ಎನ್ನುತ್ತಾನೆ
ಸುದೀಪ್.