ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಪುತ್ರ ಆತ್ಮಹತ್ಯೆ
ಮೈಸೂರು, ನವೆಂಬರ್. 20: ಜೆಡಿಎಸ್ ಮುಖಂಡ ಕೆಂಪನಾಯಕ ಎಂಬುವವರ ಪುತ್ರ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ.
ಸಾಲಬಾಧೆಗೆ ರೈತ ಆತ್ಮಹತ್ಯೆ, ಅಂತಿಮ ಕಾರ್ಯಕ್ಕೆ ಸಿಎಂ ಬರಲೆಂಬ ಕೊನೆಯಾಸೆ
ಶ್ರೇಯಸ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೈಸೂರಿನ ವಿಜಯನಗರದ ಮೂರನೇ ಹಂತದ ಬಸವರಾಜ ವೃತ್ತದ ಸಮೀಪದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಶ್ರೇಯಸ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿದ್ದನು.
ಸೋಮವಾರ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದ ಶ್ರೇಯಸ್, ಬಳಿಕ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲ.
ದೆಹಲಿಯ ಆ 11 ಮಂದಿ ಸಾವಿಗೂ, ಸಂಖ್ಯೆ 11ಕ್ಕೂ ಇರುವ ಸಂಬಂಧವೇನು?
ವಿಚಾರಣಾಧೀನ
ಖೈದಿ
ಸಾವು
ಮೈಸೂರು
ಕೇಂದ್ರ
ಕಾರಾಗೃಹದಲ್ಲಿ
ವಿಚಾರಣಾಧೀನ
ಖೈದಿಯೋರ್ವ
ಹೃದಯಾಘಾತದಿಂದ
ಸಾವನ್ನಪ್ಪಿದ್ದಾರೆ.
ಕೌಟುಂಬಿಕ
ಕಲಹ
ಹಿನ್ನೆಲೆಯಲ್ಲಿ
ಮೈಸೂರಿನ
ಕನಕಗಿರಿಯ
ನಿವಾಸಿ
ಮಲ್ಲೇಶ್
ಜೈಲು
ಸೇರಿದ್ದ.
ಆದರೆ
ಇಂದು
ಮಂಗಳವಾರ
ಹೃದಯಾಘಾತದಿಂದ
ಮಲ್ಲೇಶ್
ಸಾವನ್ನಪ್ಪಿದ್ದಾನೆ
ಎನ್ನಲಾಗಿದೆ.
ಮರಣೋತ್ತರ
ಪರೀಕ್ಷೆಗಾಗಿ
ಮೃತದೇಹವನ್ನು
ಆಸ್ಪತ್ರೆಗೆ
ರವಾನಿಸಲಾಗಿದೆ.