ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಳುಗಿದ ಜಿಂದಾಲ್ ಕಾಮಾಕ್ಷಿ ಹಡಗು, 19 ಜನರ ರಕ್ಷಣೆ
ಮುಂಬೈ, ಜೂ. 22 : ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಸರಕು ಸಾಗಣೆ ಮಾಡುವ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 19 ಸಿಬ್ಬಂದಿಗಳನ್ನು ಐಎನ್ಎಸ್ ನೌಕಾನೆಲೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಸೋಮವಾರ
ಬೆಳಗ್ಗೆ
ಸರಕು
ಸಾಗಣೆ
ಮಾಡುತ್ತಿದ್ದ
'ಜಿಂದಾಲ್
ಕಾಮಾಕ್ಷಿ'
ಹಡಗು
ಸಮುದ್ರದಲ್ಲಿ
ಮುಳುಗಡೆಯಾಗಿದೆ.
ಈ
ಕುರಿತು
ಹಡಗಿನ
ಸಿಬ್ಬಂದಿ
ಮುಂಬೈ
ನೌಕಾನೆಲೆಗೆ
ಮಾಹಿತಿ
ನೀಡಿದ್ದು,
ಹೆಲಿಕಾಪ್ಟರ್
ಮೂಲಕ
ನೌಕಾನೆಲೆ
ಸಿಬ್ಬಂದಿ
ಹಡಗಿನಲ್ಲಿದ್ದ
20
ಸಿಬ್ಬಂದಿಗಳ
ಪೈಕಿ
19
ಜನರನ್ನು
ರಕ್ಷಣೆ
ಮಾಡಿದ್ದಾರೆ.
ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ಮಾಡಲಾದ ಸಿಬ್ಬಂದಿಗಳನ್ನು ಐಎನ್ಎಸ್ ನೌಕಾನೆಲೆಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗಿನ ಕ್ಯಾಪ್ಟನ್ಗಾಗಿ ಹುಡುಕಾಟ ಮುಂದುವರೆದಿದೆ. [ಮುಂಬೈ ಮಹಾಮಳೆ : ರೈಲು ಬಂದ್]
Comments
English summary
Indian Navy launched a massive rescue operation after a merchant vessel 'Jindal Kamaskshi' with 20 people on board, began sinking off the Mumbai coast on Monday morning.
Story first published: Monday, June 22, 2015, 10:04 [IST]