ಮಕ್ಕಳೇ, 'ಡಿಂಕಿ ಐಸ್ಕ್ರೀಂ' ತಿನ್ನಿರಿ, ಬಹುಮಾನ ಗೆಲ್ಲಿರಿ
ಮಂಗಳೂರು,ಡಿಸೆಂಬರ್, 22: ಮಕ್ಕಳೇ ಐಸ್ ಕ್ರೀಂ ಬೇಕಾ? ಐಸ್ ಕ್ರೀಂ ಜೊತೆಗೆ ಪ್ರಶಸ್ತಿಯೂ ಬೇಕಾ? ಹಾಗಾದರೆ ಮಂಗಳೂರಲ್ಲಿ ನಡೆಯುವ ಐಸ್ ಕ್ರೀಂ ಸ್ಪರ್ಧೆಯಲ್ಲಿ ಭಾಗವಹಿಸಿ. ಸ್ವಾದಿಷ್ಟಕರವಾದ, ತಣ್ಣನೆಯ, ರುಚಿರುಚಿಯಾದ ಐಸ್ ಕ್ರೀಂ ತಿನ್ನಿ, ಬಹುಮಾನ ಗೆಲ್ಲಿ.
'ಪಿಲಿಕುಳ ಹಬ್ಬ'ದ ಪ್ರಯುಕ್ತ ನಿಸರ್ಗ ಫೌಂಡೇಶನ್ನ ಸಹಯೋಗದಲ್ಲಿ ಮಕ್ಕಳಿಗಾಗಿ 'ಡಿಂಕಿ ಐಸ್ಕ್ರೀಂ' ತಿನ್ನುವ ಸ್ಪರ್ಧೆಯನ್ನು ,ಡಿ.27 ರ ಭಾನುವಾರದಂದು ಮಂಗಳೂರಿನ ಪಿಲಿಕುಳದ ಅರ್ಬನ್ ಹಾಥ್ ನಲ್ಲಿ ನಡೆಸಲಾತ್ತಿದೆ. ಆಸಕ್ತ ಮಕ್ಕಳು ಈ ಐಸ್ ಕ್ರೀಂ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ, ನಿರ್ದೇಶಕರಾದ ಪ್ರಭಾಕರ್ ಶರ್ಮಾ ಹೇಳಿದರು.[ಪಿಲಿಕುಳದಲ್ಲಿ ನೂತನ ಮತ್ಸ್ಯಾಲಯ ಆರಂಭ]

ಐಸ್ ಕ್ರೀಂ ಸ್ಪರ್ಧೆಯ ನಿಯಮಗಳು:
* ಸಾಯಂಕಾಲ 4.30 ಕ್ಕೆ ಸರಿಯಾಗಿ ಪಿಲಿಕುಳ ಅರ್ಬನ್ ಹಾಥ್ ನಲ್ಲಿ ಐಸ್ ಕ್ರೀಂ ಸ್ಪರ್ಧೆ ನಡೆಯಲಿದೆ.
* ಈ ಸ್ಪರ್ಧೆಗೆ ವಿಶೇಷವಾಗಿ ಲೈಟ್ ಹೌಸ್ ಐಸ್ಕ್ರೀಂನ್ನು ತರಿಸಲಾಗುತ್ತಿದೆ.
* 5 ರಿಂದ 12 ವರ್ಷದ ಒಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.[ಪಿಲಿಕುಳ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಸಂಭ್ರಮ]
* ಸ್ಪರ್ಧೆಗೆ ಬರುವ ಮಕ್ಕಳು ಜನ್ಮ ದಿನಾಂಕದ ದಾಖಲೆ ಹಾಗೂ ಫೋಟೋ ಸಹಿತ ಗುರುತಿನ ಚೀಟಿ ತರಬೇಕು.
* ಭಾಗವಹಿಸಲು ಇಚ್ಚಿಸುವವರು ದಿನಾಂಕ 26.12.2015 ರ ಸಂಜೆ 3.೦೦ರ ಒಳಗಾಗಿ [email protected] ಅಥವಾ 0824-4289414 ಮೂಲಕ ದಾಖಲಾತಿ ಮಾಡಿಕೊಳ್ಳಬಹುದು.
* ಕೊನೆಪಕ್ಷ ಆಗದಿದ್ದಲ್ಲಿ ದಿನಾಂಕ 27.12.2015 ರ ಸಂಜೆ 4.00ರ ಒಳಗಾಗಿ ಸ್ಥಳದಲ್ಲೇ ದಾಖಲಾತಿ ಮಾಡಿಕೊಳ್ಳಬಹುದು
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications