ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿ: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ

ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಅಲ್ಲಿಪುರ ದೊಡ್ಡತಾಂಡದಲ್ಲಿ ನಡೆದಿದೆ. ಪತಿ ವಿನಾಯಕ ರಾಠೋಡನನ್ನು ಬಂಧಿಸಲಾಗಿದೆ.

|
Google Oneindia Kannada News

ಯಾದಗಿರಿ, ಜೂನ್ 2: ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಅಲ್ಲಿಪುರ ದೊಡ್ಡತಾಂಡದಲ್ಲಿ ನಡೆದಿದೆ.

ವಿನಾಯಕ ರಾಠೋಡ ಮತ್ತು ಅನಿತಾಬಾಯಿ ದಂಪತಿಗಳ ನಡುವಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊನೆಗೆ ಪತ್ನಿಯ ಸಾವಿನಲ್ಲಿ ದುರಂತ ಅಂತ್ಯ ಕಂಡಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.[ಹೆಂಡತಿಯ ಕತ್ತು ಕೊಯ್ದು ಕೊಂದ ಉಪನ್ಯಾಸಕ ಪಕ್ಕದಲ್ಲೇ ಕೂತಿದ್ದ]

Yadagiri: a husband kills his wife for a silly reason

ಪತಿ ವಿನಾಯಕ ರಾಠೋಡನನ್ನು ಬಂಧಿಸಲಾಗಿದ್ದು, ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

English summary
A husband kills his wife for a silly reason. The incident took place in Allipura Doddatanda in Yadagiri district. Yadagiri police has arrested the culprit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X