ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಸ್ತೆಗಿಳಿದರೆ ನ್ಯಾಯ ಸಿಗುವುದಿಲ್ಲ : ವೆಂಕಯ್ಯ ನಾಯ್ಡು
ನವದೆಹಲಿ, ಸೆಪ್ಟೆಂಬರ್ 13 : 'ಕರ್ನಾಟಕ ಮತ್ತು ತಮಿಳುನಾಡು ಜನರು ಶಾಂತಿ ಕಾಪಾಡಬೇಕು. ರಸ್ತೆಗೆ ಇಳಿಯುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ' ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದರು.
ನವದೆಹಲಿಯಲ್ಲಿ
ಮಂಗಳವಾರ
ಪತ್ರಿಕಾಗೋಷ್ಠಿ
ನಡೆಸಿದ
ವೆಂಕಯ್ಯ
ನಾಯ್ಡು
ಅವರು,
'ಎರಡೂ
ರಾಜ್ಯಗಳ
ಜನರು
ಶಾಂತಿ
ಕಾಪಾಡಬೇಕು.
ಎರಡೂ
ರಾಜ್ಯಗಳ
ರಾಜಕೀಯ
ನಾಯಕರು,
ಹಿಂಸಾಚಾರ
ತಡೆಯಲು
ಅಗತ್ಯ
ಕ್ರಮಗಳನ್ನು
ಕೈಗೊಳ್ಳಬೇಕು'
ಎಂದು
ಮನವಿ
ಮಾಡಿದರು.
Comments
cauvery dispute venkaiah naidu bengaluru tamil nadu ಕರ್ನಾಟಕ ವೆಂಕಯ್ಯ ನಾಯ್ಡು ತಮಿಳುನಾಡು ಕಾವೇರಿ ವಿವಾದ ಬೆಂಗಳೂರು
English summary
M.Venkaiah Naidu minister of Urban Development called for peace in Bengaluru. Cauvery protest turned into violent in Bengaluru city.