Get Updates
Get notified of breaking news, exclusive insights, and must-see stories!

ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ

ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ.

ರಾಯಚೂರು, ಮಾರ್ಚ್ 24: ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಕುರ್ಮಾ ರಾವ್ ಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ. ರಾಯಚೂರಿನ ಲಿಂಗಸಗೂರಿನಲ್ಲಿ ಈ ಘಟನೆ ನಡೆದಿದೆ.

ಸರಕಾರ ಸಂಬಳ ತಿನ್ನುವ ಈ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರಾಮವಾಗಿ ಸ್ಥಳೀಯರ ಹೆಗಲೇರಿ ಚರಂಡಿ ದಾಟಿ ದರ್ಪ ಮೆರೆದಿದ್ದಾರೆ. ಚರಂಡಿ ದಾಟಲು ಸ್ಥಳೀಯರು ಭುಜ ಬಳಸಿದ ಸಿಇಒ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Raichur CEO Zila Panchayat crosses a drain with help of locals

ಯಾವುದಕ್ಕೂ ಈ ಸಿಇಒನ ಚರಂಡಿ ದಂಡ ಯಾತ್ರೆಯ ಈ ವೀಡಿಯೋ ನೋಡಿ ಕಣ್ತುಂಬಿಕೊಳ್ಳಿ..

ಈ ಹಿಂದೆ ನೆರೆ ವೀಕ್ಷಣೆಗೆ ಬಂದಿದ್ದ ಮಧ್ಯ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಪೊಲೀಸರು ಹೊತ್ತುಕೊಂಡು ಹೋಗಿದ್ದು ಇದೇ ರೀತಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

Raichur CEO Zila Panchayat crosses a drain with help of locals
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+