ಇಂದಿನ (27-07-2022) ಪ್ರಮುಖ ರಾಜಕೀಯ ವಿದ್ಯಮಾನಗಳು
ಬೆಂಗಳೂರು, ಜುಲೈ 27: ರಾಜ್ಯ ಜಲಸಾರಿಗೆ ಮಂಡಳಿ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಸೇರಿದಂತೆ ಈ ದಿನ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು ಮತ್ತು ರಾಜಕೀಯ ಪಕ್ಷಗಳ ಬೆಳವಣಿಗೆಗಳು, ಪ್ರತಿಭಟನೆ ಕುರಿತು ಇಲ್ಲಿ ತಿಳಿಯಿರಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಬೆಳಗ್ಗೆ 10.30: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಆಡಳಿತ ಮಂಡಳಿ ಸಭೆ, ಸ್ಥಳ: ನಂ.146 ನೆಲಮಹಡಿ, ಎಂಬೆಸಿ ಸ್ಕ್ವೇರ್, ಇನ್ಫ್ಯಾಂಟ್ರಿರಸ್ತೆ, ಬೆಂಗಳೂರು,
ಬೆಳಗ್ಗೆ 11.30: ಕರ್ನಾಟಕ ಜಲಸಾರಿಗೆ ಮಂಡಳಿಯ 7ನೇ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಕುಮಾರಕೃಪಾ, ಬೆಂಗಳೂರು.

ಸಂಜೆ 5.30ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರ್ ಜತೆ 'ಮಂಥನ್' ಕುರಿತು ಚರ್ಚಾ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಕುಮಾರಕೃಪಾ, ಬೆಂಗಳೂರು.
ಪ್ರತಿಭಟನೆ
ಮಧ್ಯಾಹ್ನ 12.45: ಹಾಲಿನ ಉತ್ಪನ್ನ ಮತ್ತು ಧಾನ್ಯಗಳ ಮೇಲೆ ಹೇರಲಾದ ಜಿಎಸ್ಟಿ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರಿಂದ ಏಕಾಂಗಿ ಸತ್ಯಾಗ್ರಹ, ಸ್ಥಳ: ಆರ್. ಗೇಟ್ ಸಮೀಪ, ಮೈಸೂರು.












Click it and Unblock the Notifications