Opposition Meeting Bengaluru LIVE: ಯುಪಿಎ ಮೈತ್ರಿಕೂಟದ ಸಭೆ ಮುಕ್ತಾಯ, ಯುಪಿಎ ಇನ್ನು ಮುಂದೆ INDIA
ಬೆಂಗಳೂರು,
ಜುಲೈ 17: ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಪಕ್ಷಗಳ ಎರಡನೇ ಸಭೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಜು 17) ಆರಂಭವಾಗಲಿದೆ. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಪಂಚತಾರಾ ಹೋಟೆಲ್ನಲ್ಲಿ ಸಭೆ ನಡೆಯಲಿದೆ. ವಿವಿಧ ಪಕ್ಷಗಳ ಹಲವಾರು ಮುಖಂಡರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮತ್ತಷ್ಟು ನಾಯಕರು ಸೇರಿಕೊಳ್ಳಲಿದ್ದಾರೆ. ವಿಪಕ್ಷಗಳ ಸಭೆಯ ಅಪ್ಡೇಟ್ಸ್ ಅನ್ನು ಲೈವ್ ಬ್ಲಾಗ್ ಮೂಲಕ ನೀಡಲಾಗುತ್ತದೆ. id="toptextpromo">
Eat INDIA Company!
Eat INDIA Company!
— BJP Karnataka (@BJP4Karnataka) July 18, 2023
ಹೊಸ ಹೆಸರಿನ ಹಳೆ ಭ್ರಷ್ಟರ ಕೂಟ ಭಾರತೀಯರನ್ನು ವಂಚಿಸಲು ಸಂಚು ರೂಪಿಸಿದೆ…
ಎಚ್ಚರ.. ಎಚ್ಚರ.. ಎಚ್ಚರ..! pic.twitter.com/nnMCYZL9w4
#WATCH | "Today's meeting is the voice of India...There is a lot of strength in it and all the opposition parties want to save India," says Karnataka Dy CM DK Shivakumar on opposition meeting in Bengaluru pic.twitter.com/dzNqp2ejFR
— ANI (@ANI) July 18, 2023
ಮೋದಿ ಸಾಧ್ಯವಾದರೆ ಇಂಡಿಯಾವನ್ನು ಎದುರಿಸಲಿ- ಖರ್ಗೆ ಸವಾಲ್
ರಾಹುಲ್ ಗಾಂಧಿ ಭಾಷಣ
#WATCH | This fight is not between 2 political formations but fight is to defend the idea of India. If you will see history, you will find that nobody has been able to fight the idea of India. It's a fight between the idea of India and Narendra Modi: Congress leader Rahul Gandhi pic.twitter.com/SLSXCjMYPI
— ANI (@ANI) July 18, 2023
ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದೇನು?
ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ಜೊತೆಗೆ ಹೋರಾಟ- ರಾಹುಲ್ ಗಾಂಧಿ
ದೇಶದಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ- ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ
ಕೇಂದ್ರ ಸರ್ಕಾರ ವಿರುದ್ಧ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ
ಆಗಸ್ಟ್ 6ರಂದು ಮುಂಬೈನಲ್ಲಿ ಮುಂದಿನ ಸಭೆ ನಡೆಸಲು ನಿರ್ಧಾರ
ಯುಪಿಎ ಮೈತ್ರಿಕೂಟದ ಸಭೆ ಮುಕ್ತಾಯ
ದೇಶದ ಹಲವು ದಿಗ್ಗಜ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ, ಇದು ಜಾತ್ಯತೀತ ಹಾಗೂ ಸಂವಿಧಾನ ಪರ ಸಿದ್ದಾಂತವನ್ನು ಹೊಂದಿರುವ ಸಮಾನಮನಸ್ಕ ಪಕ್ಷಗಳು ಒಂದಾಗಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೈಜೋಡಿಸಿವೆ.
— Karnataka Congress (@INCKarnataka) July 18, 2023
ಈ ಬೆಳವಣಿಗೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ, ಈ ದೇಶದಲ್ಲಿ ಜಾತ್ಯತೀತ ಪಕ್ಷಗಳು ಒಟ್ಟಾದರೆ ಸಂವಿಧಾನ ವಿರೋಧಿಗಳು ಮಣ್ಣು…
ಅರವಿಂದ್ ಕೇಜ್ರಿವಾಲ್
ಯುಪಿಎ ಮೈತ್ರಿಕೂಟದ ಮರು ನಾಮಕರಣ ಸಾಧ್ಯತೆ
ನಮ್ಮ ನಾಯಕರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ
ವಿಪಕ್ಷಗಳ ಸಭೆಯಲ್ಲಿ ಶರದ್ ಪವಾರ್

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆ
ಮಹಾಘಟಬಂಧನ್ ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳ ಬಳಕೆ: ಬಿವೈ ವಿಜಯೇಂದ್ರ ಆರೋಪ
ದೇಶದ ಹಿತವನ್ನು ಬಯಸದ, ಸದಾ ವೈಯುಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ "ಅವಕಾಶವಾದಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
— BJP Karnataka (@BJP4Karnataka) July 18, 2023
ಜಗಮೆಚ್ಚಿದ ನಾಯಕ @narendramodi ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ.
1/6
ಲೋಕಸಭಾ ಚುನಾವಣೆಗೆ ಮುನ್ನ ಬಲಾಬಲ ಪ್ರದರ್ಶನ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್













Click it and Unblock the Notifications