NEET PG Counselling 2024: ಇಂದಿನಿಂದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ವೇಳಾಪಟ್ಟಿ ಪ್ರಕಟ ವಿವರ
ಬೆಂಗಳೂರು, ಅಕ್ಟೋಬರ್ 07: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET 2024) ಸ್ನಾತಕೋತ್ತರ ಕೋರ್ಸ್ಗಳಿಗಾಗಿ ಪರೀಕ್ಷೆ ಬರೆದು, ಸೀಟು ಹಂಚಿಕೆಗಾಗಿ ಕಾಯುತ್ತಿರುವ ನೋಂದಾಯಿತ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುಡ್ ನ್ಯೂಸ್ ಕೊಟ್ಟಿದೆ. ಇಂದಿನಿಂದ (ಅಕ್ಟೋಬರ್ 07) ಅಕ್ಟೋಬರ್ 18ರವರೆಗೆ ದಾಖಲೆ ಪರಿಶೀಲನೆ ಮತ್ತು ಕೌನ್ಸಿಲಿಂಗ್ (Karnataka NEET PG counselling 2024) ನಡೆಯಲಿದೆ ಎಂದು ತಿಳಿಸಿರುವ ಕೆಇಎ ವೇಳಾಪಟ್ಟಿ ಪ್ರಕಟಿಸಿದೆ.
ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಪಡೆಯಲು ಇಚ್ಚಿಸಿರುವ ಅಭ್ಯರ್ಥಿಗಳು ನೋಂದಣಿ ಇಂದು ಅ.7ರಂದು ಕೊನೆಗೊಂಡಿದ್ದು, ಇಂದಿನಿಂದಲೇ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ರ್ಯಾಂಕಿಂಗ್ ಆಧಾರದಲ್ಲಿ ಯಾವ ದಿನಾಂಕದಂದು ಯಾರು ಯಾರಿಗೆ ಕೌನ್ಸೆಲಿಂಗ್ ನಡೆಯಲಿದೆ ಎಂಬ ಮಾಹಿತಿ, ವೇಳಾಪಟ್ಟಿಯಲ್ಲಿ ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ (https://cetonline.karnataka.gov.in/kea/) ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ಯಾರೆಲ್ಲ ಈ ಕೌನ್ಸೆಲಿಂಗ್ ಹಾಜರಾಗಲು ಆನ್ಲೈನ್ ನಲ್ಲಿ ಶುಲ್ಕ ಕಟ್ಟಿ ನೋಂದಣಿ ಮಾಡಿಕೊಂಡಿದ್ದಿರೋ ಅವರೆಲ್ಲರೂ ಈ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ದಾಖಲಾತಿ ಪರಿಶೀಲನೆ ವೇಳೆ ಅಭ್ಯರ್ಥಿಗಳು ಖುದ್ದು ಹಾಜರಾಗಬೇಕು. ಕೋರ್ಸ್/ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಎಲ್ಲ ಅಸಲಿ (ಓರಿಜಿನಲ್) ದಾಖಲಾತಿಗಳನ್ನು ತರಬೇಕು. ಒಂದೇ ದಿನ ಮೂರು ಸಮಯದಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಆಯಾ ಸಮಯದಲ್ಲಿ ರ್ಯಾಂಕಿಂಗ್ ಹಾಗಾದರೆ ಯಾವ ದಿನಾಂಕದಂದು ಆಯಾ ರ್ಯಾಂಕಿಂಗ್ ಅಭ್ಯರ್ಥಿಗಳು ಇದ್ದರೆ ಸಾಕು.
ಕೌನ್ಸೆಲಿಂಗ್ ದಿನಾಂಕ, ಸಮಯ, ರ್ಯಾಂಕಿಂಗ್ ವಿವರ
* ಅಕ್ಟೋಬರ್ 7: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ, ರ್ಯಾಂಕಿಂಗ್ 1 ರಿಂದ 3500 ಅಭ್ಯರ್ಥಿಗಳು
* ಅಕ್ಟೋಬರ್ 8: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 3501 ರಿಂದ 13200 ಅಭ್ಯರ್ಥಿಗಳು
* ಅಕ್ಟೋಬರ್ 9: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 13201 ರಿಂದ 22200 ಅಭ್ಯರ್ಥಿಗಳು
* ಅಕ್ಟೋಬರ್ 10: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 22201 ರಿಂದ 32200 ಅಭ್ಯರ್ಥಿಗಳು
* ಅಕ್ಟೋಬರ್ 14: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 32201 ರಿಂದ 42200 ಅಭ್ಯರ್ಥಿಗಳು
* ಅಕ್ಟೋಬರ್ 15: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 42201 ರಿಂದ 55200 ಅಭ್ಯರ್ಥಿಗಳು
* ಅಕ್ಟೋಬರ್ 16: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 55201 ರಿಂದ 70500 ಅಭ್ಯರ್ಥಿಗಳು
* ಅಕ್ಟೋಬರ್ 17: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 70501 ರಿಂದ 86000 ಅಭ್ಯರ್ಥಿಗಳು
* ಅಕ್ಟೋಬರ್ 18: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 86001 ರಿಂದ last rank ಅಭ್ಯರ್ಥಿಗಳು
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications